ಗ್ರಾಪಂ ತೆರವಾದ ಖಾಲಿ ಖಾಲಿ ಸ್ಥಾನಗಳಿಗೆ ಹತ್ತು ತಿಂಗಳು ಕಳೆದರೂ ಚುನಾವಣೆ ಘೋಚಣೆಯಾಗಿಲ್ಲ…?

by | 28/05/24 | ಜನಧ್ವನಿ


ಚಳ್ಳಕೆರೆ ಮೇ 28 ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸದೇ ಇರುವುದು ಬೆಳೆಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಪಂಚಾಯಿತಿ ಗಳಲ್ಲಿ ಸೆ.23 ರಿಂದ ಇಲ್ಲಿಯವರಗೆ ಮೃತ ಪಟ್ಟ ಗ್ರಾಪಂ ಸದಸ್ಯರ ಚಿನಾವಣೆ ಸುಮಾರು 10 ತಿಂಗಳು ಕಳೆದರೂ ಚುನಾವಣಾ ಆಯೋಗ ಚುನಾವಣೆ ನಡೆಸಲು ಮುಂದಾಗದೆ ಇರುವುದು ಜನರಲ್ಲಿ ಅಸಮದಾನಕ್ಕೆ ಕಾರಣವಾಗಿದೆ. ಎಂ ಎಲ್ ಎ ಚುನಾವಣೆ. ಎಂ.ಪಿ.ಎಂ.ಎಲ್.ಸಿ. ನಿಗಮ‌ಮಂಡಳಿ. ನಾಮನಿರ್ದೇಶನ ಸದಸದಸ್ಯರ ಆಯ್ಕೆ ಸಾಲು ಸಾಲು ಚುನಾವಣೆಗಳು ನಡೆದರೂ ಸಹ ಸ್ಥಳೀಯ ಸಂಸ್ಥೆಗಳಾದ ನಗರಸಭೆ.ಪಟ್ಟಣ ಪಂಚಾಯಿತಿ ಗಳಿಗೆ ಅಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡದೆ .ಜಿಲ್ಲಾಪಂಚಾಯತ್ .ತಾಲೂಕು ಪಂಚಾಯತ್ ಸದಸ್ಯರ ಅವದಿ ಮುಗಿದು ಸುಮಾರು ಎರಡು ವರ್ಚಗಳು ಕಳೆದರೂ ಚುನಾವಣೆ ಘೋಷಣೆ ಮಾಡದೇ ಇರುವ ಬೆನ್ನಲ್ಲೇ

ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಪಂಚಾತಿಗಳಲ್ಲಿ ವಿವಿಧ ಗ್ರಾಪಂ ಸದಸ್ಯರ ಖಾಲಿ. ಘಟಪರ್ತಿ -ಅಜ್ಜನಹಳ್ಳಿ. ಮೈಲನಹಳ್ಳಿ-ಬೂದಿಹಳ್ಳಿ. ಕಾಲುವೇಹಳ್ಳಿ-ಯಾದಲಗಟ್ಟೆ. ದೊಡ್ಡಚಿಲ್ಲೂರು- ಚಿಕ್ಕಚೆಲ್ಲೂರು. ಕಾಲುವೇಹಳ್ಳಿ- ಕ್ಯಾತಗೊಂಡನಹಳ್ಳಿ ಅದ್ದೇನಹಳ್ಳಿ-ಚೌಳಕೆರೆ ಹೀಗೆ ಸುಮಾರು 6 ಕ್ಕೂ ಹೆಚ್ಚು ಸದಸ್ಯರು ಮೃತಪಟ್ಟು ತೆರವಾದ ಖಾಲಿ ಸ್ಥಾನಗಳಿಗೆ ಹತ್ತು ತಿಂಗಳು ಕಳೆದರೂ ಚುನಾವಣೆ ದಿನಾಂಕ ಘೋಷಣೆ ಮಾಡದೆ

ಇತ್ತ ಸದಸ್ಯರಿಲ್ಲದೆ‌ ಗ್ರಾಮಗಳ ಅಭಿವೃದ್ಧಿಗೆ ಕುಂಠಿತವಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಇತ್ತ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್‌ ಕನಸು ನನಸಾಗಬೇಕಾದರೆ ಗ್ರಾಮಗಳು ಅಭಿವೃದ್ಧಿಯಾದ ಮಾತ್ರ ಸಾಧ್ಯ ಎಂದು ಜನಪ್ರತಿನಿಧಿಗಳು ಸರಕಾತ ನೀತಿ ಪಾಠ ಹೇಳುತ್ತಿದೆ ಆದರೆ ಸ್ಥಳೀಯ ಸಂಸ್ಥೆಗಳ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲು ವಿಳಂಭ ದೋರಣೆ ಮಾಡುತ್ತಿದೆ ಈಗಲಾದರೂ ತೆರವಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವರೇ ಕಾದು ನೋಡಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page