ಚಳ್ಳಕೆರೆ ಮಾ.30 ಪರಿಕ್ಷಾ ಕೇಂದ್ರೆದಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ನಾಲ್ವರು ಜನ ಕೊಠಡಿ ಮೇಲ್ವೀಚಾರಕ ಶಿಕ್ಷಕರನ್ನು ಜಿಲ್ಲಾಉಪನಿರ್ಧೇಶಕರು ಆದೇಶ ಹೊರಡಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಾ.30 ರ ಶನಿವಾರ ಎಸ್ ಎಸ್ ಎಲ್ ಸಿ ಯ ವಿಜ್ಞಾನದ ವಿಷಯದ ಪರೀಕ್ಷೆಯಲ್ಲಿ ನಕಲು ಮಾಡಿಸುತ್ತಿದ್ದ ವೇಳೆ ವಿಷಯ ಪರೀಕ್ಷಕ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಬಯಲಾಗಿದ್ದು
ಎಸ್.ಎಸ್.ಎಲ್.ಸಿ ಪರೀಕ್ಷಾ ಕಾರ್ಯದಲ್ಲಿ ಕೊಠಡಿ ಮೇಲ್ವಿಚಾರಕರಾಗಿ
ನೇಮಕ ಮಾಡಿದ್ದು ಕರ್ತವ್ಯ ಲೋಪವೆಸಗಿರುವ ಕಂಡು ಬಂದಿದ್ದುಇವರ ವರಧಿ ಆದಾರಿಸಿ ಕೊಠಡಿ ಮೇಲ್ವೀಚಾರಕಾರದ ರಾಘವೇಂದ್ರ, ಸಶಿ, ರಾಧಾಕೃಷ್ಣ ಗ್ರಾಮಾಂತರ ಪ್ರೌಢಶಾಲೆ, ಗೋಸಿಕೆರೆ, ಚಂದ್ರಶೇಖರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಓಬನಹಳ್ಳಿ, ಪ್ರಕಾಶ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರ್ಲಕುಂಟೆ. ಚಳ್ಳಕೆರೆ ನಗರದ ಮಂಜರಿ ಶಾಲೆಯ ರೇವಣ್ಣ ನಾಲ್ವರು ಸಹ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ನಕಲು ಮಾಡಿಸಿದ್ದರಿಂದ ಕತ್ಯವ್ಯಲೋಪದಡಿಯಲ್ಲಿ ಅಮಾನತು ಮಾಡಲಾಗಿದೆ.
ಇಂದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕರ ರವಿಶಂಕರ್ ರೆಡ್ಡಿಯವರ ನಿವೃತ್ತಿದ ಕೊನೆ ದಿನವೇ ಮೂರು ಶಿಕ್ಷಕರನ್ನು ಅಮಾನತು ಮಾಡಿರುವುದು ವಿಶೇಷವಾಗಿದೆ.
0 Comments