. ಚಿತ್ರದುರ್ಗ ಡಿ.10 ಕರ್ನಾಟಕ ದಲಿತ ಸಂಘರ್ಷ ಚಿತ್ರದುರ್ಗ ತಾಲ್ಲೂಕ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಜಿ.ಆರ್.ಪ್ರಭಾಕರ್. ಜಿಲ್ಲಾ
ಸಂಚಾಲಕರು ರಾಜ್ಯ ಸಮಿತಿ ಸದಸ್ಯರು ಹೆಗ್ಗೆರಿ ರಂಗಪ್ಪ ಮತ್ತು ಭೀಮನಕೆರೆ ಶಿವಮೂರ್ತಿ. ಟಿ.ಮಾರುತಿ ಜಿಲ್ಲಾ ಶಿಸ್ತು ಮತ್ತು ಅಂತರಿಕ ಹಾಗೂ ಸಂಘಟನಾ ಸಂಚಾಲಕ ಸಮ್ಮುಖದಲ್ಲಿ ಚಿತ್ರದುರ್ಗ ತಾಲೂಕ್ ಸಂಚಾಲಕ ಪಿ.ವಸಂತ ಕುಮಾರ್.ನಾಗರಾಜ್.ರುದ್ರಶ್. ಭೀಮರಾಜ್ ಪಿ .ಬಾಬು ಇವರನ್ನು ಕನಾ೯ಟಕ ದಲಿತ ಸಂಘರ್ಷ ತಾಲೂಕ್ ಸಮಿತಿಗೆ ಆಯ್ಕೆ ಮಾಡಲಾಯಿತು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments