ಚಳ್ಳಕೆರೆ ನ.30 ಬದುಕಿಗೆ ಕಣ್ಣುಗಳು ಅವಶ್ಯಕವಾಗಿದ್ದು, ಅವುಗಳನ್ನು ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜರ್ನಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಕಿವಿಮಾತು ಹೇಳಿದರು. ಚಳ್ಳಕೆರೆ ತಾಲೂಕಿನ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಪ್ರಕಾಶ್ ಸ್ಟಾಂಡ್ ಐರನ್ ಅಂಡ್ ಪವರ್ ಪ್ರೊ. ಹೆಗ್ಗೆರೆ . ಸಾಣೀಕೆರೆ ಗ್ರಾಮಪಂಚಾಯಿತಿ ಹಾಗೂ ದೃಷ್ಠಿ ಕಣ್ಣಿನ ಆಸ್ಪತ್ರೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕಾಶ್ ಸ್ಟಾಂಡ್ ಐರನ್ ಅಂಡ್ ಪವರ್ ಪ್ರೊ. ಕಾರ್ಖಾನೆ ವತಿಂದ ಸುತ್ತ ಮುತ್ತಲ ಜನರ ಆರೋಗ್ಯ.ಶಿಕ್ಷಣ.ಸ್ವಚ್ಚತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದ ಕಾರ್ಖಾನೆಯಲ್ಲಿ ಬಂದ ಲಾಭಾಂಶದಲ್ಲಿ ಇಂತಿಷ್ಟು ಜನರ ಸೇವೆಗೆಂದು ಮೀಸಲಿಡುವ ಮೂಲಕ ಸಾಣೀಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಲಾ.ಅಂಗನವಾಡಿ ಕಟ್ಟಡ. ಬಸ್ ತಂಗುದಾಣ. ವಿದ್ಯಾರ್ಥಿಗಳಿ ಟ್ಯಾಬ್. ಉಚಿತ ಆರೋಗ್ಯ ಶಿಬಿರ.ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಬಿಸಲಾಗಿದೆ.
ಬಡವರು ಆರ್ಥಿಕವಾಗಿ ಹಿಂದುಳಿದವರಿಗೆ ಖಾಯಿಲೆ ಇದೆ ಎಂದು ಗೊತ್ತಾದರೂ ಹಣದ ಕೊರತೆಯಿಂದ ವೈದ್ಯರ ಬಳಿ ತೋರಿಸಲು ಮುಂದಸಗುವುದಿಲ್ಲ ನಿಮ್ಮ ಗ್ರಾಮದಲ್ಲೇ ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ತಪಾಸಣೆ ಹಾಗೊ ದೋಷ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಕೊಡಿಸಲಾಗುವುದು.
ಜೀವನದ ಎಲ್ಲ ಚಟುವಟಿಕೆಗಳಿಗೆ ಮೂಲ ಕಣ್ಣು. ಆ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಬಹುಮುಖ್ಯವಾಗಿದೆ. ಚಳ್ಳಕೆರೆ ನ.30 ಬದುಕಿಗೆ ಕಣ್ಣುಗಳು ಅವಶ್ಯಕವಾಗಿದ್ದು, ಅವುಗಳನ್ನು ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜರ್ನಲ್ ಮ್ಯಾನೇಕರ್ ರಾಜೇಂದ್ರ ಕುಮಾರ್ ಕಿವಿಮಾತು ಹೇಳಿದರು. ಚಳ್ಳಕೆರೆ ತಾಲೂಕಿನ ಸರಕಾರಿ ಪ್ರೌಢಶಾಲಾ ಆವರಣದಲ್ಲಿ
ಪ್ರಕಾಶ್ ಸ್ಟಾಂಡ್ ಐರನ್ ಅಂಡ್ ಪವರ್ ಪ್ರೊ.ಅ
ಹೆಗ್ಗೆರೆ . ಸಾಣೀಕೆರೆ ಗ್ರಾಮಪಂಚಾಯಿತಿ ಹಾಗೂ ದೃಷ್ಠಿ ಕಣ್ಣಿನ ಆಸ್ಪತ್ರೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಭಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕಾಶ್ ಸ್ಟಾಂಡ್ ಐರನ್ ಅಂಡ್ ಪವರ್ ಪ್ರೊ. ಕಾರ್ಖಾನೆ ವತಿಂದ ಸುತ್ತ ಮುತ್ತಲ ಜನರ ಆರೋಗ್ಯ.ಶಿಕ್ಷಣ.ಸ್ವಚ್ಚತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದ ಕಾರ್ಖಾನೆಯಲ್ಲಿ ಬಂದ ಲಾಭಾಂಶದಲ್ಲಿ ಇಂತಿಷ್ಟು ಜನರ ಸೇವೆಗೆಂದು ಮೀಸಲಿಡುವ ಮೂಲಕ ಸಾಣೀಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಲಾ.ಅಂಗನವಾಡಿ ಕಟ್ಟಡ. ಬಸ್ ತಂಗುದಾಣ. ವಿದ್ಯಾರ್ಥಿಗಳಿ ಟ್ಯಾಬ್. ಉಚಿತ ಆರೋಗ್ಯ ಶಿಬಿರ.ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಬಿಸಲಾಗಿದೆ.
ಬಡವರು ಆರ್ಥಿಕವಾಗಿ ಹಿಂದುಳಿದವರಿಗೆ ಖಾಯಿಲೆ ಇದೆ ಎಂದು ಗೊತ್ತಾದರೂ ಹಣದ ಕೊರತೆಯಿಂದ ವೈದ್ಯರ ಬಳಿ ತೋರಿಸಲು ಮುಂದಸಗುವುದಿಲ್ಲ ನಿಮ್ಮ ಗ್ರಾಮದಲ್ಲೇ ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ತಪಾಸಣೆ ಹಾಗೊ ದೋಷ ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಕೊಡಿಸಲಾಗುವುದು.
ಜೀವನದ ಎಲ್ಲ ಚಟುವಟಿಕೆಗಳಿಗೆ ಮೂಲ ಕಣ್ಣು. ಆ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಬಹುಮುಖ್ಯವಾಗಿದೆ. ಹೊರ ಜಗತ್ತನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ನಾಗರಾಜು
ಉಪಾಧ್ಯಕ್ಷೆ ಶಶಿಕಲಾ.ರುದ್ರಪ್ಪ AGM
ಮಂಜುನಾಥ್ CSR.ಕೆಂಚಣ್ಣ ಹಾಗೂ ದೃಷ್ಠಿಕಣ್ಣಿನ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments