ಚಳ್ಳಕೆರೆ ಜ.24. ಹೆಣ್ಣುಮಕ್ಕಳ ದಿನಾಚರಣೆ ಕೇವಲ ಒಂದು ದಿನದ ಆರಣೆಗೆ ಸೀಮಿತವಾಗ ಬಾರದು ಎಂದು ಹಿರಿಯ ಸಿವಿಲ್ ನ್ಯಾಯಾದೀಶೆ ರೇಷ್ಮಾಕಲ್ಕಪ್ಪ ಗೋಣಿ ಕಿವಿ ಮಾತು ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಂಗಣ್ಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಇದೆ ಇಂತಹ ಕಲಿಯುಗದಲ್ಲಿ ಓದುವ ವಯಸ್ಸಿನ ಅಪ್ರಪ್ತ ಹೆಣ್ಣು ಮಕ್ಜಳಿಗೆ ಬಾಲ್ಯವಿವಾಹ ಮಾಡುವುದು. ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆಗಳಿಗೆ ಹೆಣ್ಣು ಭ್ರೂಣ ಹತ್ಯೆ,ಭ್ರೂಣ ಹತ್ಯೆ . ಲೈಗಿಂಕ ಕಿರುಕುಳದಂರಹ ಪ್ರಕರಣಗು ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಸರಕಾರಗಳು ಬಡತನ ನಿರ್ಮೂಲನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆಗಳು ನಿಂತಿಲ್ಲ ಇಂತಹ ಕೃತ್ಯಗಳನ್ನು ಯಡೆಯಲು ಅಧಿಕಾರಿಗಳು ಮುಂದಾದರೂ ಸಾಧ್ಯವಾಗುತ್ತಿಲ್ಲ ಸಾರ್ವಜನಿಕರು ಪೋಷಕರಿಗೆ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್ ಮಾತನಾಡಿ ಸಿಡಿಪಿಒ ಹರಿಪ್ರಸಾದ್ ಲಿಂಗಾಸಮಾನತೆ.ಶೋಷಣೆ. ಬಾಲ್ಯವಿವಾಹ. ಹೆಣ್ಣು ಬ್ರೂಣ ಹತ್ಯೆ. ಶಿಕ್ಷಣವಂಚಿ ಇವುಗಳಿಂದ ದೂರ ಮಾಡಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಜಾಗೃತಿ ಮೂಡಿಸಲಾಗುವುದು.ಚರ್ಚಾ ಸ್ಲರ್ಧೆ. ರಂಗೋಲಿ ಸ್ಪರ್ಧೆ. ಬೆಂಕಿಯಿಲ್ಲದೆ ಅಡುಗೆಬಮಾಡುವುದಿ.ಪೌಷ್ಠಿಕ ಆಹಾರ ದ ಅರಿವುಮೂಡಿಸಲಾಗುವುದು ಎಂದು ತಿಳಿಸಿದರು. ವಕೀಲೆ ಇಂದುಮತಿ ಮಾತನಾಡಿದರು. ತಾಪಂ ಇಒ ಶಶಿಧರ್. ವಕೀಲರ ಸಂಘದ ಅಧ್ಯಕ್ಷ ನಾಗರಾಜ್. ಬಿಇಒ ಸುರೇಶ್ ಇದ್ದರು
0 Comments