ಚಳ್ಳಕೆರೆ ಮೇ 17 ಜಮೀನಲ್ಲಿದ್ದ ಮೇವಿನ ಬಣವೆ ಬೆಕ್ಕಿಯಿಟ್ಟು ಸುಟ್ಟ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಪಿ.ಎಸ್. ಸುಧಾರ್ ಪರಶುರಾಂಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಚೌಳೂರು ಗ್ರಾಮದ ಪಿ.ಎಸ್.ಸುಧಾಕರ್ ಇವರ ಜಮೀನಿನಲ್ಲಿದ್ದ ಸುಮಾರು ನಾಲ್ಕು ಟ್ರಾಕ್ಯರ್ ಲೋಡ್ ಶೇಂಗಾ ಬಳ್ಳಿ ಮೇವಿಗೆ ಶುಕ್ರವಾರ ಬೆಳಗಿನ ಜಾವ ಬೆಕ್ಕಿ ಹಚ್ಚಿ ಸುಟ್ಟಿರುತ್ತಾರೆ ಇದರಿಂದ ಸುಮಾರು ನಾಲ್ಕು ಲಕ್ಷ ರೂ ನಷ್ಟವಾಗಿದೆ,
ನಮ್ಮ ಜಮೀನ ಮೂರು ದಿಕ್ಕಿನ ಚಕ್ ಬಂದಿಯವರು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ಪದೆ ಪದೇ ಜಗಳವಾಡುತ್ತಿದ್ದ ಇದೇ ಸೇಡಿನ ಮೇಲೆ ಬಣವೆಗೆ ಬೆಂಕಿ ಹಚ್ಚಿದ್ದಾರೆ ಕೂಡಲೆ ತನಿಖೆ ನಡೆಸು ಕಾನೂನು ಕ್ರಮ ಜರುಗಿಸುವಂತೆ ಪರಶುರಾಂಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.
0 Comments