ಚಳ್ಳಕೆರೆ ಮಾ.26 ನಗರದ ನೆಹರು ವೃತ್ತದಲ್ಲಿ ಸ್ನೇಹ ಬಳಗದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂಸ ಉಚಿತ ಮಜ್ಜಿಗೆ ಹಾಗೂ ನೀರು ವಿತರಣೆ ಮಾಡಿದರು. ಬಿಸಿಲಿನ ತಾಪ ಹೆಚ್ಚಾರಿರುವುದರಂದ ನಗರದಿಂದ ಶ್ರೀಗುರುನಾಯಕನಗಟ್ಟಿ ತಿಪ್ಪೇಶನ ರಥೋತ್ಸವಕ್ಕೆ ಹೋಗುವ ನೂರಾರು ಭಕ್ತರ ದಾಹ ನೀಗಿಸಲು ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾಯಕನಹಟ್ಟಿ ಜಾತ್ರೆಗೆ ಹೋಗುವ ಭಕ್ತರಿಗೆ ತಣ್ಣನೆಯ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ ಎಂದು ನರಸಿಂಹಲು.ರವಿ. ದೀಪು .ನಾಗರಾಜು.ಯರ್ರಿಸ್ವಾಮಿ .ಸುರೇಶ್ ತಿಳಿಸಿದ್ದಾರೆ.
![](https://janadhwani.in/wp-content/uploads/2024/03/IMG-20240326-WA0128.jpg)
0 Comments