. ಸುದ್ದಿ ಪ್ರಕಟಿಸ ಕೆಲವೇ ಗಂಟೆಗಳಲ್ಲಿ ಸಂಪ್ಗೆ ಬಾಯಿ ದ್ದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸಂಪ್ಗೆ ಬಾಯಿ ಮುಚ್ಚಿಸಿದ ಅಧಿಕಾರಿಗಳು. ಚಳ್ಳಕೆರೆ ಜನಧ್ವನಿ ವಾರ್ತೆ ಮೇ.16 ಬಾಯ್ತೆರೆದ ಸಂಪ್ಗೆ ಬಾಯಿ ಮುಚ್ಚಿಸುವರೇ ಎಂಬ ತಲೆಬರಹದಡಿ ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಸುದ್ದಿ ಓದಿದ ತಕ್ಷಣ ಶೌಚಾಲಯ ನಿರ್ಮಾಣದ ಗುತ್ತಿಗೆ ದಾರರಿಗೆ ತಹಶೀಲ್ದಾರ್ ರೇಹಾನ್ ಪಾಷ ತಕ್ಷಣವೇ ಬಾತ್ತೆರೆದ ಸಂಪ್ಗೆ ಮುಚ್ಚಳ ಅಳವಡಿಸುವಂತೆ ಸೂಚನೆ ನೀಡಿದ ಬೆನ್ನಲ್ಲೆ ಗುತ್ತಿಗೆದಾರ ಬಾಯ್ತೆರದ ಸಂಪ್ಗೆ ಬಾಯಿ ಮುಚ್ಚಿದ್ದಾರೆ ಜನಧ್ವನಿ ಡಿಜಿಟಲ್ ಮಾಧ್ಯಮ ತಹಶಿಲ್ದಾರ್ ರೇಹಾನ್ ಪಾಷ ಹಾಗೂ ಗುತ್ತಿಗೆ ದಾರರಿಗೆ ಸಾರ್ವಜನಿಕರ ಪರವಾಗಿ ಧನ್ಯವಾದಗಳು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments