ಚಳ್ಳಕೆರೆ ಮಾ.2
ರ್ಸಾಜನಿಕರು ಬಯಲು ಮಲಮೂರ್ತ ವಿಸರ್ಜನೆ ಮಾಡದೆ ಸುಸಜ್ಜಿತ ಹೈಟೆಕ್ ಶೌಚಾಲಯವನ್ನು ಬಳಕೆ ಮಾಡಿಕೊಂಡು ನಗರದ ಸ್ವಚ್ಚತೆ ಕಾಪಾಡುವಂತೆ ಸಾರ್ವಜನಿಕರು ಶಾಸಕ ಟಿ.ರಘುಮೂರ್ತಿ ಕಿವಿ ಮಾತು ಹೇಳಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಶೌಲಾವನ್ನು ಗುತ್ತಿಗೆ ಪಡೆದವರು ನಿಗಧಿತ ಧರಕ್ಕಿಂತ ಹೆಚ್ಚಿಗೆ ವಸೂಲಿ ಮಾಡದೆ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಪ್ರತಿನಿತ್ಯ ನಗರದಕ್ಕೆ ವಿವಿಧ ಗ್ರಾಮಗಳಿಂದ ಜನರು ಬಸ್ ನಿಲ್ದಾಣ ಹಾಗೂ ಜನಗರಕ್ಕೆ ಬರತ್ತಿದ್ದು ಶೌಚಾಲಯವಿಲ್ಲದೆ ಸಾರ್ವಜನಿಕ ಸ್ಥಳದಲ್ಲೇ ಬಯಲು ಮೂತ್ರ ವಿಜರ್ಸನೆ ಮಾಡುವುದರಿಂದ ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಇರುವುದನ್ನು ಮನಗಂಡು ಹೈಟೆಕ್ ಶೌಚಾಲಯವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಜೆ.ರಾಘವೇAದ್ರ, ಸದಸ್ಯರಾದ ಕವಿತ, ಸುಮ,ರಮೇಶ್ಗೌಡ, ಸುಜಾತ,ಮಲ್ಲಿಕಾರ್ಜುನ, ,ಪೌರಾಯುಕ್ತ ರಾಮಕೃಷ್ಣ ಎಫ್ ಸಿದ್ದಕೊಳ ಸದಸ್ಯರು ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments