ಚಳ್ಳಕೆರೆ ತಾಲೂಕಿನ ದೇವರಹಳ್ಳಿ ಗ್ರಾಮದ ಓವರ್ ಟ್ಯಾಂಕ್ ಬಳಿ ಕುಡಿಯುವ ನೀರಿನ ಪೈಪ್ ನಲ್ಲಿ ತ್ಯಾಜ್ಯ ನೀರು ಸೇರುವ ಜತೆಗೆ ನೀರು ನಿಂತು ಕೊಳಚೆಯಾಗಿ ಸೊಳ್ಳೆ ಉತ್ಪತ್ತಿ ಹಾಗೂ ಹಂದಿ ನಾಯಿಗಳ ಈಜುಕೊಳವಾಗಿದ್ದು ಗ್ರಾಪಂ ಸದ್ಯರಾದ ಮಹಾಂತೇಶ್. ತಿಪ್ಪಕ್ಕ ದುರಸ್ಥಿ ಪಡಿಸುವಂತೆ ಪಿಡಿಒ ವೇದವ್ಯಾಸಲು ಇವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಈಗಾಲೆ ಕಾವಾಡಿಗರಹಟ್ಟಿ ಯಲ್ಲಿ ಕಲುಷಿತ ನೀರು ಕುಡಿದು ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ದೇವರಹಳ್ಳಿ ಗ್ರಾಮದಲ್ಲಿನ ಕುಡಿಯುವ ನೀರಿನ ಓವರ್ ಟ್ಯಾಂಕ್ ಬಳಿದ ದೃಶ್ಯ ಕಂಡು ಸಾಂಕ್ರಮಿಕ ರೋಗದ ಬೀತರಾಗಿದ್ದು ಕೂಡಲೆ ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಚತೆ ಮುಂದಾಗ ಬೇಕೆಂದು ಗ್ರಾಪಂ ಸದಸ್ಯರಾದ ತಿಪ್ಪಕ್ಕ ಹಾಗೂ ಮಹಾಂತೇಶ್ ಆಗ್ರಹಿಸಿದ್ದಾರೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments