ಚಳ್ಳಕೆರೆ ಜನಧ್ವನಿ ವಾರ್ತೆ ಫೆ28.ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯಗಳ ತವರೂರು ಎಂಬ ಖ್ಯಾತಿಗೆ ಚಳ್ಳಕೆರೆ ತಾಲುಯಕು ಹೆಸರಾಗಿದೆ. ಆಧುನಿಕತೆಯ ಭರಾಟೆ ನಡುವೆಯೂ ಈ ಬುಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ.
ಬೆಳ್ಳುಳ್ಳಿ. ತರಕಾರಿ ಸೇರಿದಂತೆ. ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ತಂದು ಒಪ್ಪಿಸುತ್ತಾರೆ ಇಡೀ ರಾತ್ರಿ ಭಜನೆ ಮಾಡುತ್ತ ರೈತರು
ಸಾರ್ವಜನಿಕರು ನೀಡಿದ ಕಾಳು.ತರಕಾರಿಯನ್ನು ಮಡಿಯಿಂದ ಬೇಯಿಸಲು ಪ್ರಾರಂಭಿಸುತ್ತಾರೆ
ವಿಡೀ ಗ್ರಾಮ ಹಬ್ಬದ ವಾತಾವರದಿಂದ ದೇವಿಯ ಗುಗ್ಗರಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮನೆದೇವರ ಹೆಸರಲ್ಲಿ ನಡೆಯೋ ಈ ಹಬ್ಬದಲ್ಲಿ ದವಸ ದಾನ್ಯಗಳ ಪೂಜೆ ಮಾಡಿ ನೈವೈದ್ಯ ಸಲ್ಲಿಸೋದು ಇಲ್ಲಿನ ಭಕ್ತರ ವಾಡಿಕೆ. ವರ್ಷಕ್ಕೊಮ್ಮೆ ನಡೆಯೋ ಗುಗ್ಗರಿ ಹಬ್ಬ ಕಣ್ತುಂಬಿಕೊಳ್ಳಲು ಸುತ್ತಲೂ ನೆರೆದಿರುವ ಜನರು, ಭಕ್ತಿಯಿಂದ ದೇಇಗೆ ಪೂಜೆ ಸಲ್ಲಿಸುತ್ತಾರೆ. ಭಕ್ತರು,
https://janadhwani.in/wp-content/uploads/2023/02/Screenshot_20230228_205650-1024x563.pngight=”352″ mp4=”https://janadhwani.in/wp-content/uploads/2023/02/VID-20230228-WA0071.mp4″][/video]
ಈ ಭಾಗದಲ್ಲಿ ವಿವಿಧ ಬುಡಕಟ್ಟು ಸಾಂಸ್ಕೃತಿಕ ಹಬ್ಬಗಳ ಆಚರಣೆ. ಭವ್ಯ ಪರಂಪರೆ ಇಂದಿಗೂ ನಡೆಯುತ್ತಲೇ ಬಂದಿದೆ, ಈ ಪರಂಪರೆಗೆ ಗ್ರಾಮದಲ್ಲಿ ನಡೆಯೋ ಗುಗ್ಗರಿ ಹಬ್ಬವೇ ಸಾಕ್ಷಿ. ಗುಗ್ಗರಿ ಹಬ್ಬ ಪುರಾತನ ಕಾಲದಿಂದಲೂ ಹಿರಿಯರ ಸಮ್ಮುಖದಲ್ಲಿ ನಡೆಯುತ್ತಲೇ ಬಂದಿದೆ.
ಗ್ರಾಮದಲ್ಲಿ ಶ್ರೀಗೌರಸಂದ್ರ ಮಾರಮ್ಮ ದೇವಿಯ ಭವ್ಯ ಮೆರವಣಿಗೆಯಲ್ಲಿ ತಂದು, ವಿಶೇಷ ಪೂಜೆ ಸಲ್ಲಿಸುತ್ತಾರೆ.
ಶ್ರೀಮಾರಮ್ಮ ದೇವಸ್ಥಾನದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ಭಕ್ತರು ಬಂದು ಭಾಗವಹಿಸುತ್ತಾರೆ
![](https://janadhwani.in/wp-content/uploads/2023/02/Screenshot_20230228_205717-1024x563.png)
![](https://janadhwani.in/wp-content/uploads/2023/02/Screenshot_20230228_205726-1024x563.png)
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಂಸ್ಕೃತಿಯ ಸಂಭ್ರಮಾಚರಣೆಗಳು ಇನ್ನೂ ಜೀವಂತವಾಗಿವೆ.ಎಂಬುದಕ್ಕೆ ಪೂರ್ವಜರು ನಡೆಸಿಕೊಂಡು ಬಂದ ಆಚರಣೆಗಳೂ ಇಂದಿಗೂ ಜೀವಂತವೇ ಸಾಕ್ಷಿ
![](https://janadhwani.in/wp-content/uploads/2023/02/Screenshot_20230228_205636-1024x563.png)
0 Comments