ಚಳ್ಳಕೆರೆ ಜನಧ್ವನಿ ವಾರ್ತೆ ಮೇ 10 ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.೮೫ರಷ್ಟು ಅಂಕ ಪಡೆದುಉತ್ತೀರ್ಣರಾಗಿರುವಪತ್ರಕರ್ತಕರ್ಲಕುಂಟೆತಿಪ್ಪೇಸ್ವಾಮಿಅವರ ಪುತ್ರಿಕೆ.ಟಿ. ಅನುಪಮಾಅವರನ್ನುಶುಕ್ರವಾರಚಳ್ಳಕೆರೆ ನಗರದತಮ್ಮ ನಿವಾಸದಲ್ಲಿತಾಲೂಕುಕಾರ್ಯನಿರತ ಪತ್ರಕರ್ತರ ಸಂಘ, ವಿಶ್ವಕರ್ಮ ಸಮಾಜ ವತಿಯಿಂದಅಭಿನAದಿಸಲಾಯಿತು.
ಈ ವೇಳೆ ಮಾತನಾಡಿದಅಖಿಲ ಭಾರತ ವಿಶ್ವಕರ್ಮ ಪರಿಷತ್ಅಧ್ಯಕ್ಷಆರ್. ಪ್ರಸನ್ನಕುಮಾರ್,ಪ್ರಸ್ತುತಸಾರ್ವತ್ರಿಕ ಮತ್ತುಸ್ಪರ್ಧಾ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳ ಸಾಧನೆಕಾಣುತ್ತಿದ್ದೇವೆ. ಬಡತನದ ಪರಿಸ್ಥಿತಿ ಮತ್ತುಕೂಲಿ ಕಾರ್ಮಿಕಕುಟುಂಬಗಳ ಮಕ್ಕಳ ಸಾಧನೆದಾಖಲೆಆಗುತ್ತಿದೆ. ಇಂತಹನೆಲೆಯಲ್ಲಿಸಾಮಾಜಿಕ ಸೇವಾ ಕಾರ್ಯದಂತೆಪತ್ರಿಕಾವರದಿಗಾರಿಕೆ ಸೇವೆಯಲ್ಲಿರುವಕರ್ಲಕುಂಟೆತಿಪ್ಪೇಸ್ವಾಮಿಅವರ ಪುತ್ರಿ ೫೨೬ ಅಂಕ ಪಡೆದುಕೊಂಡುಉತ್ತಮ ಸ್ಥಾನದಲ್ಲಿಎಸ್ಸೆಸ್ಸೆಲ್ಸಿತೇರ್ಗಡೆಆಗಿದ್ದಾರೆ. ಶಿಕ್ಷಣ ಕಲಿಕೆಯಲ್ಲಿಉತ್ತಮಸಾಧಕರಾಗಿಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷಟಿ.ಜೆ. ತಿಪ್ಪೇಸ್ವಾಮಿ, ನಿಕಟಪೂರ್ವಅಧ್ಯಕ್ಷ ಸಿ.ಪಿ. ರಂಗನಾಥ,ಉಪಾಧ್ಯಕ್ಷ ಬೊಮ್ಮಣ್ಣ, ವಿಶ್ವಕರ್ಮ ನಿಗಮದ ಸದಸ್ಯಕೆ.ಚಂದ್ರಶೇಖರಚಾರ್, ಬಳ್ಳಾರಿ ಶ್ರೀಕಾಂತಚಾರ್, ನೇತಾಜಿ ಸ್ನೇಹಬಳಗ ಅಧ್ಯಕ್ಷ ಪ್ರಸನ್ನಕುಮಾರ್, ಬಿ. ಫರೀದ್ಖಾನ್, ಎಂ. ಶ್ರೀನಿವಾಸ್ಬಾಬು, ಕರ್ಲಕುಂಟೆತಿಪ್ಪೇಸ್ವಾಮಿ, ಎನ್. ಸಾವಿತ್ರಮ್ಮ ಮತ್ತಿತರರುಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments