ಚಳ್ಳಕೆರೆ ಡಿ.16. ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಿನಿಮೀಯಾ ರೀತಿಯಲ್ಲಿ ಬೈಕ್ ಸವಾರರು ಪಾರು.
ಚಳ್ಳಕೆರೆ ನಗರದ ಅಜ್ಜನ ಗುಡಿ ರಸ್ತೆಯ ಬೈಪಾಸ್ ರಸ್ತೆಯ ಸೇತುವೆ ಬಳಿ ಈ ಘಟನೆ ನಡೆದಿದ್ದು ಚಿತ್ರದುರ್ಗ ದ ಕಡೆಯಿಂದ ಬಳ್ಳಾರಿಕಡೆಗೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,
ಬೂರ್ದಿಪಾಡ ತಾ|| ಜಿ|| ರಾಯಚೂರು
ಶೈಕ್ಷಣಿಕ ಪ್ರವಾಸ 2023 ಮಕ್ಕಳ ಪ್ರಾವಾಸದ ಸಾರಿಗೆ ಬಸ್ ಹಾಗೂ ಚಳ್ಳಕೆರೆ ನಗರದಿಂದ ಕರೆಕಾಟ್ಲಹಟ್ಟಿ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುವಾಗ ಬಕ್ ಸಾರಿಗೆ ಬಸ್ ಮುಂದಿನ ಚಕ್ರಕ್ಕೆ ಸಿಲುಕಿದ್ದು ಬೈಕ್ ಜಖಾಂಗೊಂಡಿದ್ದು ಬೈಕ್ ಸವಾರ ಬೋರಯ್ಯ. ಹಾಗೂ ಪಾಪಮ್ಮ ಗಾಯಗೊಂಡಿದ್ದು ಪ್ರಣಾಪಯದಿಂದ ಪಾರಾಗಿದ್ದಾರೆ ಸ್ಥಳದಲ್ಲಿದ್ದ ನಾಗರೀಕರು ಗಾಯಗೊಂಡವರಿಗೆ ನೀರು ಕುಡಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎನ್ನಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments