ಚಳ್ಳಕೆರೆ ಜ.18.ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿ ಒಬ್ಬರನ್ನು ಬಂಧಿಸಿರುವ ಘಟನೆ ಬೆಳೆಕಿಗೆ ಬಂದಿದೆ. ನಗರದ ವಿಠಲನಗರದ ಕುಬೇರ ಗ್ಯಾಸ್ ಸಮೀಪ ಲಕ್ಷ್ಮಣ ಎಂಬುವರ ಮನೆ ಬಾಡಿಗೆ ಪಡೆದು ಮಹಿಳೆಯೊಬ್ಬಳು ವೇಶ್ಯವಟಿಕೆ ದಂದೆ ನಡೆಸುತ್ತಿರು ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರಾಜ್ಣ ದಾಳಿ ನಡೆಸಿದ್ದಾರೆ. ಭಾರತಿ ಎಂಬ ಮಹಿಳೆ ಬಾಡಿಗೆ ಮನೆ ಪಡೆದು ವಾಸವಾಗಿದ್ದುಕೊಂಡು, ತಾನು ಹಣ ಗಳಿಸುವ ಉದ್ದೇಶದಿಂದ ಮಹಿಳೆಯರಿಗೆ ಹಣದ
ಆಮಿಷವನ್ನು ತೋರಿಸಿ, ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಕರೆಯಿಸಿಕೊಂಡು ಪುರುಷರಿಗೆ ಕಾಮಕ್ಕೆ ಪ್ರಚೋದನೆಯನ್ನು ನೀಡುತ್ತಾ,
ಗಿರಾಕಿಗಳನ್ನು ಮನೆಗೆ ಕರೆಯಿಸಿಕೊಂಡು ತಾನು ವಾಸವಾಗಿರುವ ಮನೆಯಲ್ಲಿ ವೇಶಾವಾಟಿಕೆಯನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಬಯಲಾಗಿದ್ದು ಮಹಿಳೆಯರನ್ನು ಬಂಧಿಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments