ವಿಶ್ವಗುರು ಬಸವಣ್ಣನವರಿಗೆ ಬಜೆಟ್ನಲ್ಲಿ ವಿಶೇಷ ಸ್ಥಾನ ಕಲ್ಪಿಸಿರುವುದು ಸ್ವಾಗತರ್ಹ ಸಂಗತಿ. 12 ನೇ ಶತಮಾನದಲ್ಲಿ ವಚನಗಾರರಾದ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಎಲ್ಲ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವಚಿತ್ದಲ್ಲಿ ಬಸವಣ್ಣ-ಸಾಂಸ್ಕೃತಿಕ ನಾಯಕ ಎಂದು ಮುದ್ರಿಸುವುದು ಸಾಹಿತ್ಯ ಮತ್ತು ಸಂಸ್ಕೃತಿ ವಲಯಕ್ಕೆ ಬಸಣ್ಣನವರ ಅಗ್ರಸ್ಥಾನ ನೀಡಿರುವುದು ಸರ್ಕಾರದ ಹಿರಿಮೆ ತಂದಿದೆ ಬಸವಣ್ಣನವರ ತತ್ವವನ್ನು ಪ್ರಚಾರಪಡಿಸಲು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ವೈವಿದ್ಯಮಯ ಕಾರ್ಯಕ್ರಮ ಆಯೋಜನೆ ಬಸವಣ್ಣನವರ ಬದುಕು,ಸಂದೇಶ ಚಿಂತನೆಯನ್ನು ವ್ಯಾಪಕವಾಗಿ ಪ್ರಚಾರಪಡಿಸಲು ಸರ್ವಧರ್ಮ ಸಂಸತ್ತನ್ನು ಬಸವ ಜಯಂತಿಯೆಂದು ಆಚರಣೆ ಬಸವಣ್ಣನವರ ಜನ್ನ ಸ್ಥಳ ಬಸವನಬಾಗೇವಾಡಿಯ ಅಭಿವೃದ್ಧಿಗೆ ಪ್ರಾಧಿಕಾರ ಸಮಿತಿ ರಚನೆ ಬಸವಣ್ಣ ಹಾಗೂ ಇತರರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ / ವಚನ ಮಂಟಪವನ್ನು ಕಲುಬುರುಗಿಯಲ್ಲಿ ಸ್ಥಾಪನೆ ಸೇರಿದಂತೆ ಬಸವಣ್ಣನವರ ಜಗತ್ತಿಗೆ ಪರಿಚಿಯಿಸುವ ಕೆಲಸವಾಗುತ್ತದೆ ಬಜೆಟ್ನಲ್ಲಿ ಸರ್ಕಾರ ವಿಶ್ವಗುರು ಬಸವಣ್ಣನವರ ಕುರಿತು ಕೈಗೊಂಡಿರುವ ಕ್ರಮಗಳು ತುಂಬಾ ಸಂತೋಷದಾಯಕ ತಂದಿದೆ. -ಟಿ.ಮಾರುಕಟ್ಟೆ, ಕಡಬನಕಟ್ಟೆ ಗ್ರಾಮ ಚಿತ್ರದುರ್ಗ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments