ಚಳ್ಳಕೆರೆಜನಧ್ವನಿವಾರ್ತೆ ಫೆ 13.
ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಸಾರ್ವಜನಿಕರ ಕುಂದುಕೊರೆಗಳನ್ನು ಕೇಳದೆ ಅನಾಧಿಗೃತ ಗುತ್ತಿಗೆದಾರರಿಗೆ ಕೆಲಸ ನೀಡುತ್ತಾರೆ ಎಂದು ತಳಕು ಬೆಸ್ಕಾ ಎಇಇ ವಿರುದ್ದ ತಾಲೂಕು ಗುತ್ತಿಗೆದಾರರ ಸಂಘದವತಿಯಿAದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ತಳಕು ಬೆಸ್ಕಾಂ ಉಪವಿಭಾಗ ಎಇಇ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುತ್ತಿವುದಿಲ್ಲ ಕಚೇರಿ ಸಿಬ್ಬಂದಿಗಳು, ಗುತ್ತಿಗೆದಾರರ ಹಾಗೂ ಸಾರ್ವಜನಿಕರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ವಿದ್ಯುತ್ ಸಮಸ್ಯೆ ದುರಸ್ಥಿಗೆ ಎಲ್ ಸಿ ನೀಡುತ್ತಿಲ್ಲ ಗುತ್ತಿಗೆದಾರನಲ್ಲದ ಗುತ್ತಿಗೆದಾರನಿಗೆ ಕೆಲಸ ನೀಡುತ್ತಾರೆ ಯಾವುದೇ ಕಾಮಗಾರಿ ಪರಿಶೀಲನೆಗೆ ಹೋಗುವಾಗ ವಾಹನದಲ್ಲಿ ಗುತ್ತಿಗೆದಾರನನ್ನು ಕರೆದುಕೊಂಡು ಹೋಗುತ್ತಾರೆ ನೊಂದಾಯಿತ ಸ್ಥಳಿಯ ಗುತ್ತಿಗೆ ದಾರರಿಗೆ ಕೆಲಸ ನೀಡುತ್ತಿಲ್ಲ. ಕಂನಿಯ ನಿಯಮಗಳನ್ನು ಗಾಳಿಗೆ ತೂರಿ ಕೆಲಸಗಳನ್ನು ಮಾಡಲಾಗುತ್ತಿದೆ ಕೂಡಲೆ ಇವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬೆಸ್ಕಾಂ ಎಇಇ ವಿರುದ್ದ ಪ್ರತಿಭಟನೆ ನಡೆಸಿ ಅಕ್ರೋಶವ್ಯಕ್ತಪಡಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments