ವಿವಿಧಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ತಾಜ್ಯ ರೈತರ ಸಂಘದವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

by | 31/05/24 | ಪ್ರತಿಭಟನೆ


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31.ವಿವಿಧಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ತಾಜ್ಯ ರೈತರ ಸಂಘದವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡಿಸಿ ಮನವಿ ಸಲ್ಲಿಸಿದರು.
ಬರಗಾಲದಿ೦ದ ಬೆಳೆ ನಷ್ಟ ಸಮೀಕ್ಷೆಯಲ್ಲಿ ಹಾಗೂ ಫಲಹಾರ ಮೊತ್ತ ವಿತರಣೆಯಲ್ಲೂ ಲೋಪದೋಷಗಳಾಗಿದ್ದು, ಅನೇಕ ಪಂಚಾಯ್ತಿಗಳ ವ್ಯಾಪ್ತಿಗಳನ್ನು ಬೆಳೆ ವಿಮೆ ರೈತರ ಕೈತಪ್ಪಿ ಹೋಗಿದ್ದು ಈವರೆವಿಗೂ ಬೆಳೆ ವಿಮೆ ವಿತರಣೆಯಾಗಿಲ್ಲ ಇದಕ್ಕೆಲ್ಲಾ ಕಾರಣ ಸಂಬಂಧ ಪಟ್ಟ ಕೃಷಿ ಕಂದಾಯವಿಮಾ ಅಧಿಕಾರಿಗಳೇ ನೇರ ಹೊಣೆಯಾಗಿದ್ದು ಈ ಬಗ್ಗೆ ತಕ್ಷಣವೇ ಪರಿಶೀಸಿ ಜಿಲ್ಲೆಯ ಎಲ್ಲಾ ರೈತಲಿಗೂ ಸಮಾನ ಬೆಳೆ ನಷ್ಟ ವಿತರಿಸಬೇಕು ಬೆಳೆ ನಷ್ಟ ಪರಿಹಾರವನ್ನು ಮರುಪರಿಸುವಂತೆ ಒತ್ತಾಯಿಸಿದ್ದಾರೆ.
2024-25 ರ ಬೆಳೆ ವಿಮೆಗೆ ರೈತರಿಗೆ ಅನುಕೂಲವಾಗುವಂತೆ ಈ ಕೆಳಕಂಡ ಮಾನದಂಡವನ್ನು ಅನುಸರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದೇವೆ.
ರೈತರ ಬೆಳೆ ಏಮೆ ಹಕ್ಕೊತ್ತಾಯಗಳು :
ಬೆಳೆ ವಿಮೆಯನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಗೆ ನೀಡಬೇಕು.
ರೈತರು ಬೆಳೆ ಬಿಮೆ ಕಂತು ಪಾವತಿಸಿದ ಮೇಲೆ ಎಲ್.ಐ.ಸಿ. ಕಂಪನಿ ಬಾಂಡ್ ನೀಡಿದಂತೆಬೆಳೆ ವಿಮೆ ಬಾಂಡ್ ನೀಡಬೇಕು.
ಬೆಳೆ ವಿಮೆ ನಷ್ಟದ ಪರಿಹಾರಕ್ಕೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ನಷ್ಟವನ್ನು ಪಲಿಗಣಿಸಿ ಪರಿಹಾರ ನೀಡಲಾಗುತ್ತಿದ್ದು ಇದನ್ನು ಪ್ರತಿ ರೈತನ ಸರ್ವೆ ನಂಬರ್ ಹೊಲದಲ್ಲಿ ಆಗಿರುವ ಬೆಳೆ ನಷ್ಟವನ್ನು ಪಲಶೀಅಸಿ ನಷ್ಟಕ್ಕೆ ಪರಿಗಣಿಸಬೇಕು.
ರೈತರ ಹೊಲಗಳಿಗೆ ಮಳೆ ಬರುವುದು ಪಂಚಾಯ್ತಿ ವ್ಯಾಪ್ತಿಯ ಲೆಕ್ಕಕ್ಕೆ ಮಳೆ ಬರುವುದಿಲ್ಲ ರೈತರ ಬದು–ಬದುವಿನ ಅಂತರದಲ್ಲಿ ಮಳೆ ಬರುವುದಿಲ್ಲ ಆದ್ದರಿಂದ ಸರ್ವೆ ನಂಬರ್ ಬೆಳೆ ನಷ್ಟಕ್ಕೆ ಪರಿಗಣಿಸಬೇಕು.
ಬೆಳೆ ನಷ್ಟ ನೀಡುವಾಗ 7 ವರ್ಷದ ಬೆಳೆ ಸಮೀಕ್ಷೆ ಮಾನದಂಡ ತೆಗೆದು ಕೊಂಡು ಬೆಳೆ ವಿಮೆನೀಡುವುದು ಅವೈಜ್ಞಾನಿಕ ಪ್ರತಿ ವರ್ಷದ ಬೆಳೆ ನಷ್ಟ ಪರಿಗಣಿಸಿ ವಿಮೆ ನೀಡಬೇಕು ಯಾವವರ್ಷ ಬೆಳೆ ನಷ್ಟವಾಗಿದೆ ಅದೇ ವರ್ಷದ ನಷ್ಟ ಪಲಗಣಿಸಿ ವಿಮೆ ಕೊಡಬೇಕು.
ರೈತರ ಬೆಳೆ ನಷ್ಟ ಸಮೀಕ್ಷೆಗೆ ಸರ್ಕಾರ ಕಾಲ ನಿಗದಿಯನ್ನು ಆಯಾ-ಯಾ ತಾಲ್ಲೂಕು ಬೆಳೆಹಾಕುವ ಕೇಳುವ ಸಮಯವನ್ನು ತೆಗೆದು ಕೊಳ್ಳಬೇಕು ಇಂತಹ ತಿಂಗಳಲ್ಲಿಯೇ ಬೆಳೆ ಕಟಾವುಮಾಡಬೇಕೆಂದು ಕಂಪನಿಗಳು ತಾಕೀತು ಮಾಡಬಾರದೆಂದು ಆಯಾ-ಯಾ ಕಾಲಕ್ಕೆ ತಕ್ಕಂತೆಬೆಳೆ ಸಮೀಕ್ಷೆ ನಡೆಸಿ ಬೆಳೆ ನಷ್ಟ ಪರಿಹಾರ ವಿತಲಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page