ಚಿತ್ರದುರ್ಗ ವಿದ್ಯುತ್ ಶಾಖ್ ನಿಂದ ಗ್ರಾಮಪಂಚಾಯಿತಿ ಪಿಡಿಒ ಮೃತಪಟ್ಟ ಘಟನೆ ನಡದಿದೆ. ಚಿತ್ರದುರ್ಗ ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೇತನ್ ಬಾಬು ಚಿತ್ರದುರ್ಗ ತಾಲ್ಲೂಕಿನ ಮಡನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ಯಿದ್ದರು ಚೇತನ್ ಬಾಬು ಅವರು ತಮ್ಮ ತೋಟದಲ್ಲಿ ವಿದ್ಯುತ್ ಶಾಕ್ ನಿಂದ.ನರಾಗಿದ್ನಿದಾರೆ ಜಿಲ್ಲಾ ಹಾಗೂ ತಾಲೂಕಿನ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments