ಚಳ್ಳಕೆರೆ ಜನಧ್ವನಿ ವಾರ್ತೆ ಮೇ20 ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಹಾಗೂ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಎಲ್ಲಾ ತಂಪಾದವೂ ಎಲ್ಲಾ ತಂಪಾದವೋ ಎಂಬ ಕವಿಯ ಸಾಲಿನಂತೆ ಬಿರುಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಜನರಿಗೆ ತಂಪು ನೀಡಿತು. ಗಾಳಿ, ಗುಡುಗು, ಸಿಡಿಲಿನ ಮಳೆಯಿಂದ ಒಣಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ಹಸಿಯಾಗಿದೆ. . ಒಣಗುತ್ತಿದ್ದ ಮರಗಿಡಗಳು ಚಿಗುರಲು ಪ್ರಾರಂಬಿಸಿವೆ . ಮಳೆ ಬಾರದೆ ಭೂಮಿಯಲ್ಲಿ ತಂಪಿಲ್ಲದೆ ಮರಗಿಡಗಳು ಒಣಗಿ ಪಕ್ಷಿಗಳಿಗೆ ಆಸರೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಉತ್ತಮ ಮಳೆ ಬಂದು ಹಳ್ಳಕೊಳ್ಳ.ಚೆಕ್ ಡ್ಯಾಂ ಗುಂಡಿಗಳಲ್ಲಿ ನೀರು ನಿಂತಿರುವುದು.ಮರಗಿಡಗಳಿಗೆ ಮರಳಿ ಜೀವ ಬಂತಾಗಿ ಮಳೆ ನೀರು ಜೀವಕಳೆ ತಂದಿದೆ. ವರುಣನ ಆಗಮನ ರೈತರಲ್ಲಿ ಮಂದಹಾಸ ಮೂಡಿಸಿದೆ.
src=”https://janadhwani.in/wp-content/uploads/2024/05/IMG_20240520_133034-1-scaled.jpg” alt=”” width=”2560″ height=”1441″ class=”aligncenter size-full wp-image-27047″ />
ಚಳ್ಳಕೆರೆ ಅರಣ್ಯಪ್ರದೇಶದಲ್ಲಿ ನೀರಿಲ್ಲದೆ ಮರಗಿಡಗಳು ಬೋಡಾಗಿದ್ದ ಮರಗಿಡಗಳಿಗೆ ಜೀವ ಬಂದಾತಿ ಚಿಗುರು ಮೂಡಲು ಮುಂದಾಗಿವೆ.
0 Comments