ಚಳ್ಳಕೆರೆ ಜೂ.4 ಮಳೆ ಸುರಿದ ಆವಾಂತರ ಬೆಳೆಗಳು ನೆಲಕ್ಕುರಿಳಿದರೆ ಕೃಷಿ ಹೊಂಡ ಚೆಕ್ ಡ್ಯಾಂ ತುಂಬಿ ಹರಿದರೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪ್ರಸಂಗ ಜರುಗಿದೆ.
ಹೌದು ಇದು ಮಂಗಳವಾರ ಸಂಜೆ ಚಳ್ಳಕೆರೆ. ನನ್ನಿವಾಳ ಪ್ರದೇಶಗಳಲ್ಲಿ ಸುರಿದ ಮಳೆಯ ರಭರಕ್ಕೆ ಗೊರ್ಲಕಟ್ಟೆ ಗ್ರಾಮದ ಅಜ್ಜಣ್ಣ ಇವರು ಬೆಳೆದ ಪಪ್ಪಾಯಿ ನೆಲಕಚ್ಚಿದರೆ ರೈತರ ಜಮೀನುಗಳಲ್ಲಿ ನೀರು ನಿಂತರೆ ಕೃಷಿಹೊಂಡ.ಚೆಕ್ ಡ್ಯಾಂ. ಹಳ್ಳಗಳಲ್ಲಿ ನೀರು ಹರಿಯುತ್ತಿದೆ. ಚಳ್ಳಕೆರೆ ನಗರದ ರಾಜಕಾಲುವೆ ಒತ್ತುವರಿ ಸಮಸ್ಯೆಯಿಂದ ಮಳೆ ನೀರು ಸರಾಗವಾಗಿಹರಿಯದೆ ರಹಿಂನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗೆ ಆವಾಂತರ ಶೃಷ್ಠಿಯಾಗಿದೆ
0 Comments