ನಾಯಕನಹಟ್ಟಿ:: ಪಟ್ಟಣದ ಕೃಷಿ ಇಲಾಖೆ ವತಿಯಿಂದ 2023 -24ನೇ ಸಾಲಿನ ರೈತರ ಜಮೀನಿನಲ್ಲಿ ನೀರು ಸಂಗ್ರಹಣೆ ಕೃಷಿ ಹೊಂಡ ಬದು ನಿರ್ಮಾಣ ನೀರು ಇರುವಂತೆ ತಡೆಯಲು ಪಾಲಿಥೀನ್ ಕೃಷಿ ಹೊಂಡ ಸುತ್ತಲೂ ತಂತಿ ಬೇಲಿ ಒಂದದಿಂದ ನೀರು ಎತ್ತಲು ಪೆಟ್ರೋಲ್ ಡೀಸೆಲ್ ಸೋಲಾರ್ ಪಂಪ್ಸೆಟ್. ನೀರನ್ನು ಬೆಳಗ್ಗೆ ಹಾಯಿಸಲು ತುಂತುರು ಯೋಜನೆ ಸೇರಿದಂತೆ. ಕೇಂದ್ರ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಅಧಿಕಾರಿ ಹೇಮಂತ್ ನಾಯಕ್ ರೈತರಿಗೆ ತಿಳಿಸಿದರು.
ಆದ್ದರಿಂದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರೈತ ಫಲಾನುಭವಿಗಳಿಗೆ ಲಾಟರಿ ಟಿಕೆಟ್ ಮೂಲಕ ಕೃಷಿ ಹೊಂಡ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಲಾಟರಿ ಮಾಡಲಾಯಿತು.
ಇಲಾಖೆಯಿಂದ ಸೌಲಭ್ಯ ಪಡೆಯಲು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ. ಪ್ರಕಾಶ್ ಜಾಗನೂರಹಟ್ಟಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ. ಬಸಪ್ಪ ನಾಯಕ, ಚೌಳಕೆರೆ ಹೇಮಣ್ಣ, ಗುಂತಕೋಲಮ್ಮನಹಳ್ಳಿ ಮೀಸೆ ಓಬಯ್ಯ, ಮಲ್ಲೂರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಎಂ ಎಚ್ ಲಕ್ಷ್ಮಣ್, ಕೃಷಿ ಅಧಿಕಾರಿ ಹೇಮಂತ್ ನಾಯ್ಕ, ಶಿಲ್ಪ, ಗಂಗಮ್ಮ, ಶ್ರೀನಿವಾಸ್, ಸೇರಿದಂತೆ ಹೋಬಳಿಯ ವಿವಿಧ ಹಳ್ಳಿಗಳ ರೈತರು ಇದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments