ಚಳ್ಳಕೆರೆ ಜನಧ್ವನಿ ವಾರ್ತೆ ಡಿ.4 ರಸ್ತೆ ಅಪಘಾತ ತಪ್ಪಿಸಲು ಸ್ವಯಂಪ್ರೇರಿತರಾಗಿ ರಸ್ತೆಯಲ್ಲಿನ ಗುಂಡುಗಳನ್ನು ಮುಚ್ಚುವ ಮೂಲಕ ಸಾರ್ವಜನಿಜರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಇದು ಚಳ್ಳಕೆರೆ ಪಾವಗರ ಹೆದ್ದಾರಿ ಮುಖ್ಯರಸ್ತೆ ರಸ್ತೆ ತಾವಾಗಲೂ ವಾಹನ ದಟ್ಟಣೆಯಿಂದ ಕೂಡಿರಿತ್ತದೆ ದ್ಯಾವರವಹಳ್ಳಿ ಬಳಿ ರಸ್ತೆಯಲ್ಲಿ ಬಿದ್ದ ಗುಂಡಿಗಳಿಂದ ವಾಹನ ಸವಾರರು ಬಿದ್ದು ಎದ್ದು ಹೋಗುವುತ್ತಿರುವುದನ್ನು ಕಣ್ಮುಂದೆ ಕಂಡಿದ್ದಾರೆ .ಇದನ್ಬು ಮನಗಂಡ ದ್ಯಾವರನಹಳ್ಳಿ ಯುವಕರು ಬಸ್ ನಿಲ್ದಾಣದ ಸಮೀಪದಲ್ಲಿ ಮುಖ್ಯ ರಸ್ತೆಯಾಗುದ್ದು ಸುಮಾರು ಐದು ಆರು ತಿಂಗಳಿಂದ ಭಾರಿ ಅಘಾತವಾದ ಗುಂಡಿಗಳು ಬಿದ್ದಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಮನಹರಿಸದೆ ಇದ್ದ ಕಾರಣದಿಂದ ಬೈಕು ಮತ್ತು ಕಾರು ಮುಖ್ಯವಾಗಿ ಶಾಲಾ ವಾಹನಗಳಿಗೆ ಜೀವ ಹಾನಿಯಾಗುವಂತಹ ತೊಂದರೆ ಉಂಟು ಮಾಡುತ್ತಿತ್ತು ಸುಮಾರು ಬೈಕಿನವರು ಕೂಡ ಬಿದ್ದು ತೊಂದರೆಯಾದ ಉದಾಹರಣೆಗಳು ಸಾಕಷ್ಟಿವೆ .ಗ್ರಾಮಸ್ಥರ ಕಣ್ಣಮುಂದೆ ನಡೆದಿದೆಎರಡು ಮೂರು ತಿಂಗಳಿಂದ ಸತತವಾಗಿ ಅಪಘಾತಗಳಾಗುತ್ತಿರುವುದರಿಂದ ದ್ಯಾವರನಹಳ್ಳಿ ಯ ಗ್ರಾಮದ ಯುವಕರಾದ ಜಿ.ಹೆಚ್.ನವೀನ್ ಎಲ್. ಸುನಿಲ್ ಆರ್.ಶೋಬರಾಜ್ ಹೆಚ್.ಮಧು ಕುಮಾರ್ ಇವರು ವಿದ್ಯಾವಂತರಾಗಿದ್ದು ಸಮಾಜದ ಹಿತದೃಷ್ಟಿಯಿಂದ ಯಾವುದೇ ರಸ್ತೆ ಅವಘಡಗಳು ಆಗಬಾರದು ಎಂಬ ಉದ್ದೇಶದಿಂದ ಅಪಘಾತ ಹಾಗೂ ಜೀವ ಹಾನಿ ತಡೆಯಲು ರಸ್ತೆಯಲ್ಲಿನ ಗುಂಡಿಗನ್ನು ಮುಚ್ಚಲು ಮುಂದಾಗುದ್ದಾರೆ ಇವರ ಕಾರ್ಯಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಯವಕರ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಸಂಬಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಮುಂದಾಗುವರೇ ಕಾದು ನೋಡಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments