ಚಳ್ಳಕೆರೆ: ನಗರದ ಚಿತ್ರಯ್ಯನಹಟ್ಟಿ ನಿವಾಸಿ ಮೇಘನ(21)
ಎಂಬ ಯುವತಿ ಅ.7ರ ಸಂಜೆ 7:00 ತನ್ನ ಮನೆಯಿಂದ
ಗಾಂಧಿನಗರದ ಗಣಪತಿಯನ್ನು ನೋಡಿಕೊಂಡು ಬರುವುದಾಗಿ
ಹೇಳಿ ಹೋದವಳು ಮನೆಗೆ ಬಂದಿಲ್ಲ ಎಲ್ಲಾ ಕಡೆ ಹುಡುಕಿದರೂ
ಪತ್ತೆ ಆಗಿಲ್ಲ ಚಿತ್ರದುರ್ಗದ ನಿವಾಸಿ ಮಾರುತಿ ಎಂಬುವರ ಜೊತೆ
ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ನಾಗಮ್ಮ
ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments