ಚಳ್ಳಕೆರೆ ಡಿ.17 ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿದೆ ಎಂದು ವಲಯ ಅಧಿಕಾರಿ ಭರತ್ ಹೇಳಿದರು.
ಚಳ್ಳಕ್ಕೆರೆ ತಾಲೂಕಿನ ಸಾಣೀಕೆರೆ ವಲಯದ ನಾರಾಯಣಪುರ ಕಾರ್ಯಕ್ಷೇತ್ರದ ಜ್ಞಾನಜ್ಯೋತಿ jvk ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಮಹಿಳೆಯರು ಅಡುಗೆ ಮನೆಗೆ ಸೀಮಿತವಾಹಿದ್ದ ಗೃಹಿಣಿಯರು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸಾಲ ಪಡೆಯುವ ಮೂಲಕ ಸ್ವ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಒಕ್ಕೂಟದ ವಾರ್ಷಿಕೋತ್ಸವ ಅಂಗವಾಗಿ ಮಹಿಳಾ ಸದಸ್ಯರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ವೇಧಿಕೆಯಲ್ಲಿ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಮೂಲಕ ಮನರಂಜಿಸಿದರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಉಮಾದೇವಿ ವಹಿಸಿದ್ದರು . ಮುಖಂಡ ರುದ್ರಮುನಿ ಹಾಗೂ ಒಕ್ಕೂಟದ ಸದಸ್ಯರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಯಲ್ಲಿ ಭಾಗವಹಿಸಿ ವುಜೇತರಾದ ಮಹಿಳೆಯರಿಗೆ ಬಹುಮಾನ. ವಿತರಣೆ ಮಾಡಲಾಯಿತು ಕೇಂದ್ರದ. ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಸಮನ್ವಯಧಿಕಾರಿ ಭವಾನಿ ಸೇವಾಪ್ರತಿನಿಧಿ ಅಶ್ವಿನಿ ಹಾಗೂ ಕೇಂದ್ರದ. ಸದಸ್ಯರು ಹಾಜರಿದ್ದರು .
![](https://janadhwani.in/wp-content/uploads/2023/12/Screenshot_20231217_182113.png)
![](https://janadhwani.in/wp-content/uploads/2023/12/Screenshot_20231217_182104-1.png)
![](https://janadhwani.in/wp-content/uploads/2023/12/Screenshot_20231217_182113.png)
![](https://janadhwani.in/wp-content/uploads/2023/12/Screenshot_20231217_182132.png)
0 Comments