ಚಳ್ಳಕೆರೆ ಜನಧ್ವನಿವಾರ್ತೆ ಮೇ13ಮಳೆ ಬಾರದೆ ಬಿರುಗಾಳಿಗೆ ಫಸಲಿಗೆ ಬಂದ ಬೆಳೆಗಳು ನೆಲಕಚ್ಚಿ ಅನ್ನದಾತರ ಬಧುಕನ್ನು ಬೀದಿಗೆ ಬೀಳುವಂತೆ ಮಾಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಬೀಸಿದ ಭಾರಿ ಗಾಳಿಮಳೆಗೆ ತಿಮ್ಮರೆಡ್ಡಿ ಎಂಬ ರೈತ ಬೆಳೆದಿದ್ದ ಕಟಾವಿಗೆ ಬಂದಿದ್ದ ಸುಮಾರು ಎರಡು ಎಕರೆ ಪ್ರದೇಶದಲ್ಲಿನಲ್ಲಿ ಗಿಡಗಳು ನೆಲಕ್ಕೆ ಉರುಳಿ ಅಪಾರ ನಷ್ಟ ಉಂಟಾಗಿದ್ದು ರೈತರನಿಗೆ ಭರಸಿಡಿಲು ಬಡಿದಂತಾಗಿದೆ.
ಇದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರತೋಡಗಾರಿಗೆ ಬೆಳೆಗಳು ನೆಲಕಚ್ಚಿದ್ದು ಸುಮಾರು 60 ಲಕ್ಷ ರೂಗೆ ಹೆಚ್ಚು ನಷ್ಟವಾಗಿದೆ ಎಂದು ಬೆಳೆ ಹಾನಿ ಪ್ರದೇಶಗಳಿಗೆ ತೋಟಗಾರಿಕೆ ಹಿರಿಯಿ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಂದಾಜು ನಷ್ಟವನ್ನು ವರದಿ ಮಾಡಲಾಗಿದೆ.
ಸುಮಾರು ಒಂದು ವರ್ಷದಿಂದ ಮಳೆ ಬಾರದೆ ಬಿಸಿಲಿ ತಾಪಮಾನದಿಂದ ಅಂತರ್ಜಮಮಟ್ಟ ಕುಸಿದಕೊಂಡ ರೈತರು ಬರಗಾಲದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ತೋಟಗಾರಿಕೆ ಬೆಳೆದ್ದಿದ್ದಾರೆ
ಅಪರೂಪಕ್ಕೆ ಮುಂಗಾರು ಮಳೆ ಎಂಟ್ರಿಕೊಟ್ಟು ರೈತರ ಬೆಳೆಗಳನ್ನು ನೆಲಕಚ್ಚುವಂತೆ ಮಾಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿ ಸಾಲದ ದವಡೆ ಸಿಲುಕುವಂತೆ ಮಾಡಿದೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments