ನಾಯಕನಹಟ್ಟಿ ಮೇ.20 ರಾತ್ರಿ ಸುರಿದ ಬಾರಿ ಮಳೆಗಾಳಿಗೆ ಟೊಮ್ಯಾಟೊ ಬೆಳೆ ಹಾನಿ ಅಪಾರ ನಷ್ಟವನ್ನುಂಟು ಮಾಡಿದೆ.
ಹೌದು ಇದು ನಾಯಕಮಹಟ್ಟಿ ಹೋಬಳಿಯ ಬುಕ್ಲೊರಹಟ್ಟಿ ಗ್ರಾಮದ ರೈತ ಬೋರೇಶ್ ರಿ.ಸಂ.8 ರಲ್ಲಿ ಎಂಟು ಎಕರೆ ಟೊಮ್ಯಾಟೊ ಬೆಳೆ ಹಾಕಿದ್ದರು ರಾತ್ರಿ ಸುರಿದ ಬಾರಿ ಮಳೆಗೆ ಜಮೀನಿನ ಏರಿ ಹೊಡೆದು ನೀರು ನುಗ್ಗೆ ಬೆಳೆ ಹಾಗೂ ಬೆಳೆಯ ಸುತ್ತ ಹಾಕಿದ್ದ ಬಲೆ
ಬೆಳೆಗೆ ಕಟ್ಟಿದ ಕೋಲುಗಳು ನೆಲಕಚ್ಚಿದ್ದು ಇದರಿಂದ ಸಾಲ ಸೂಲ ಮಾಡಿ ಟೊಮ್ಯಾಟೊ ಬೆಳೆ ಹಾಕಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತನಿಗೆ ರಾತ್ರಿ ಸುರಿದ ಮಳೆ ಅಪಾರನಷ್ಟವನ್ನುಂಟು ಮಾಡಿದ್ದು ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಬೆಳೆ ನಷ್ಟ ರೈತನಜಮೀನಿಗೆ ಭೇಟಿ ನೀಡಿ ಸರಕಾರದಿಂದ ಬೆಳೆ ನಷ್ಟ ಪರಿಹಾರ ಕೊಡಿಸ ಬೇಕಿದೆ.
0 Comments