ಚಳ್ಳಕೆರೆ ಫೆ.13. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ನೌಕರರ ಟ್ರಸ್ಟ್ ಗೌರವಾಧ್ಯಕ್ಷರು, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತ ಜಿ.ಆರ್. ವಾಸುದೇವ ಮೂರ್ತಿ(72) ಯವರು ಅನಾರಾಗ್ಯದಿಂದ ಸೋಮವಾರ ದೈವಾದಿನರಾಗಿದ್ದು ಇವರಿಗೆ ಹೆಂಡತಿ ಇಬ್ಬರು ಹೆಣ್ಣು ಮೂರು ಜನ ಗಂಡು ಮಕ್ಕಳು ಹಾಗೂ ಅಪಾರ ಬಂದು ಬಳಗ ಇದ್ದು ಇವರ ಅಂತ್ಯಕ್ರಿಯನ್ನು ಗೋಪನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪದ ಅವರ ತೋಟದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಢಯಲಿದೆ ಎಂದು ನಿವೃತ ಇಇ ಜಿ.ಆರದ.ದೇವರಾಜ್ ತಿಳಿಸಿದ್ದಾರೆ
*ಆತ್ಮೀಯ ನೌಕರ ಬಾಂಧವರೇ, ಗೋಪನಹಳ್ಳಿ ನೌಕರರ ಟ್ರಸ್ಟ್ ಗೌರವಾಧ್ಯಕ್ಷರು, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಸಹಾಯಕ ಆಯುಕ್ತರು ಆದ *ಶ್ರೀಯುತ ವಾಸುದೇವ ಮೂರ್ತಿ ಜಿ ಆರ್ ರವರು ಇಂದು ದೈವಾದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ, ಬಂಧು ಮಿತ್ರರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.*
*ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು*
*ಗೋಪನಹಳ್ಳಿ ನೌಕರರ ಟ್ರಸ್ಟ್, ಚಳ್ಳಕೆರೆ ತಾಲ್ಲೂಕು*
0 Comments