ಚಳ್ಳಕೆರೆ ಮಾ.3. ನಗರದ ಶಾಂತಿನಗರದ ಐದು ವರ್ಷದ ನಿತ್ಯ ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿಶ್ರೀನಿವಾಸ್ ಪುಸ್ಪ ಇವರ ಮಗುವಾಗಿದ್ದು ಮನೆಯಿಂದ ಹೊರಗೆ ಹೋದ ಮಗು ಮನೆಗೆ ಮರಳಿ ಬಾರದೆ ಇರುವುದರಿಂದ ಕಾಣೆಯಾಗಿದ್ದು ಪೋಷಕರು ನಗರದ ವಿವಿದ ಗಲ್ಲಿಗಳಲ್ಲಿ ಹುಡುಕಾಟ ನಡೆಸಿದ್ದಾರೆ ಮಗುವಿನಸುಳಿವು ಸಿಕ್ಕರೆ 8197547640 ವಿಜಯಲಕ್ಷ್ಮಿ ಮಗುವಿನ ಅಜ್ಜಿ ಸಂಪರ್ಕಿಸಲು ಕೋರಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments