ಚಿತ್ರದುರ್ಗ
ಮದಕರಿಪುರ ಬ್ರೀಡ್ಜ್ ಬಳಿ ಕಾರು- ಟ್ಯಾಂಕರ್ ನಡುವೆ ಡಿಕ್ಕಿ.
ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ.
ಚಿತ್ರದುರ್ಗದ ಮದಕರಿಪುರ ಹೊಸ ಹೈವೆ ಬ್ರೀಡ್ಜ್ ಬಳಿ ಘಟನೆ.
ನಿರ್ಮಲ (55), ವಿನುತ (40) ಮೃತರು ಬೆಂಗಳೂರು ಮೂಲದವರು.
ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆ ಹೋಗುವ ವೇಳೆ ಘಟನೆ.
ಗಾಯಾಳು ಯಶಸ್ (02), ಫಣಿರಾಜ (36) ರಶ್ಮಿ (32) ಮಗು ಹಾಗೂ ಚಾಲಕ ಜಿಲ್ಲಾ ಆಸ್ಪತ್ರೆಗೆ ರವಾನೆ.
ಘಟನಾ ಸ್ಥಳಕ್ಕೆ ಸಿಪಿಐ ಮುದ್ದುರಾಜ್ ಭೇಟಿ.
ಚಿತ್ರದುರ್ಗದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ.
0 Comments