ಬ್ರೇಕಿಂಗ್: ಮಂಡ್ಯ
ರೈತನ ಮೇಲೆ ಚಿರತೆ ಅಟ್ಯಾಕ್.!*
ರೈತನ ಕೈ ಮೇಲೆ ದಾಳಿ ಮಾಡಿ ಮೇಕೆ ಹೊತ್ತೋಯ್ದ ಚಿರತೆ.
*ಪ್ರಾಣಾಪಾಯದಿಂದ ಪಾರಾದ ರೈತ ಶಶಿಕುಮಾರ್ (45).*
ಚಾಮನಹಳ್ಳಿ ಗ್ರಾಮದಲ್ಲಿ ಘಟನೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ.
*ಇಂದು ಜಮೀನಿನಲ್ಲಿ ಕೆಲಸ ಮಾಡುವಾಗ ನಡೆದಿರುವ ಘಟನೆ.*
ಚಾಮನಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಬೀಡು ಬಿಟ್ಟಿರುವ ಎರಡು ಚಿರತೆಗಳು.
*ಚಿರತೆ ದಾಳಿಯಿಂದ ಭಯಭೀತರಾದ ಗ್ರಾಮದ ಜನತೆ.*
ಚಿರತೆಗಳ ಸೆರೆಗೆ ಗ್ರಾಮಸ್ಥರ ಆಗ್ರಹ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ.
0 Comments