ಚಳ್ಳಕೆರೆ ಜನಧ್ವನಿ ಮೇ.26
ನಗರದ ಹೃದಯ ಭಾಗವಾದ ಖಾಸಗಿ ಬಸ್ ಸ್ಟ್ಯಾಂಡ್ ಹಿಂಭಾಗ ಬಳಿಯಲ್ಲಿ ಬರುವ ಮಹಾಲಕ್ಷ್ಮಿ ಬೇಕ್ರಿ ಒಂದಕ್ಕೆ ಆಕಸ್ಮಿಕ ಬೆಂಕಿ ತಗ ಲಿ ಬೇಕರಿಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ,
ಹೌದು ಬೇಕರಿಯ ಮಾಲೀಕರಾದ ಕಿರಣ್ ಹಾಗೂ ಶಶಿಕುಮಾರ್ ಗಾಬರಿಗೊಂಡು ಬೇಕರಿ ಒಳಭಾಗದಲ್ಲಿ ಹೊಗೆಯ ಆವರಿಸಿಕೊಂಡು ಬಂದಾಗ ಮಾಲಿಕ ಬಾಗಿಲು ತೆಗೆದು ನೋಡಿದಾಗ ದಟ್ಟವಾದ ಹೊಗೆ ಮಿಸ್ರಿತ ಬೆಂಕಿ ಹೊರ ಚೆಲ್ಲಿದ್ದು ಗಾಬರಿಗೊಂಡ ಮಾಲಿಕ ಫೈರ್ ಇಂಜಿನ್ ಗೆ ಫೋನ್ ಮಾಡಿ ತಿಳಿಸಿದ ತಕ್ಷಣ ಬೇಕರಿಯ ಒಳಭಾಗದಲ್ಲಿ ಹಲವಾರು ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು ಹಾಗೂ ಸ್ವೀಟ್ ಪದಾರ್ಥಗಳು ಹಾಳಾಗಿವೆ ಅಗ್ನಿಶಾಮಕ ಪೊಲೀಸರ ಕಾರ್ಯಾಚರಣೆಗಳಿಂದ ಯಾವುದೇ ಅಪಾಯವಾಗದೆ ಬೇಕರಿಯ ಮಾಲೀಕರು ಬೇಕರಿಯ ಕೆಲಸಗಾರರು ಪ್ರಾಣಾಪಯದಿಂದ ಪಾರಾಗಿದ್ದಾರೆ,
ಬೇಕರಿಯ ಪದಾರ್ಥಗಳನ್ನು ಮಾಡುವ ಕೋಟೆಯಲ್ಲಿ ಕಿಡಿಕಿ ಗಾಳಿ ಬರುವ ವಾತಾವರಣ ಇರಬೇಕು ಇಲ್ಲವಾದರೆ ಇಂಥ ಪ್ರಕರಣಗಳು ದಿನನಿತ್ಯ ನಡೆಯುತ್ತಿದೆ ಎಂದು ಫೈರ್ ಇಂಜಿನ್ ಅಧಿಕಾರಿಗಳು ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿದರು
0 Comments