ಬೀದರ್ ಬ್ರೇಕಿಂಗ್:-
ತಡರಾತ್ರಿ ಎಸ್ ಬಿ ಐ ಬ್ಯಾಂಕ್ ಕನ್ನ ಹಾಕಿದ ಖದೀಮರು…
ಗ್ಯಾಸ್ ಕಟರ್ ನಿಂದ ಬ್ಯಾಂಕ್ ಹಿಂಬದಿಯ ಕಿಡಕಿ ಮುರಿದು ಒಳನುಗ್ಗಿದ ಕಳ್ಳರ ತಂಡ…
ಬ್ಯಾಂಕ್ ನಲ್ಲಿದ್ದ ೧೮ ಲಕ್ಷ ಕ್ಕೂ ಹೆಚ್ಚು ರೂಪಾಯಿ, ಚಿನ್ನಾಭರಣ ದೋಚಿ ಪರಾರಿ…
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ತೋರಣಾ ಗ್ರಾಮದಲ್ಲಿ ಘಟನೆ…
ಬ್ಯಾಂಕ್ ಹಿಂಬದಿಯ ಕಿಟಕಿ, ಸ್ಟ್ರಾಂಗ್ ರೂಮ್, ಅಲಮಾರಿ ಗ್ಯಾಸ್ ಕಟರ್ ನಿಂದ ಒಡೆದ ಖದೀಮರು…
ಕೃತ್ಯಕ್ಕೂ ಮುನ್ನ ಸಿಸಿಟಿವಿ, ಜನರೇಟರ್ ಪವರ್ ಸಪ್ಲೈ ಕಟ್ ಮಾಡಿ ಒಳನುಗ್ಗಿದಾರೆ ಎನ್ನಲಾಗುತ್ತಿದೆ
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೆಘಣ್ಣನವರ, ಸಿಪಿಐ ಅಘುವೀರಸಿಂಗ್ ಠಾಕೂರ್ ಸೇರಿದಂತೆ ಪೊಲೀಸ್ ತಂಡ ಭೇಟಿ, ಪರಿಶೀಲನೆ…
ಬ್ಯಾಂಕ್ ನಲ್ಲಿ ಬೆರಳಚ್ಚು ತಜ್ಞರ ತಂಡ, ಡಾಗ್ ಸ್ಕಾರ್ಟ್ ತಂಡದಿಂದ ಪರಿಶೀಲನೆ ನಡೆಯುತ್ತಿದೆ
ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು…
0 Comments