ಬೀದರ್ ಬ್ರೇಕಿಂಗ್….
*ಅರಣ್ಯ ಸಚಿವರ ತವರು ಕ್ಷೇತ್ರದಲ್ಲಿ ಬುಲ್ಡೋಜರ್ನಿಂದ ಅರಣ್ಯ ಇಲಾಖೆಯಿಂದ ತೆರವು ಕಾರ್ಯಾಚರಣೆ*
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತವರು ಜಿಲ್ಲೆಯಲ್ಲಿ, ಅರಣ್ಯ ಇಲಾಖೆಯಿಂದ ಅತಿಕ್ರಮಣ ಭೂಮಿ ತೆರವು ಕಾರ್ಯಾಚರಣೆ ಮಾಡಿದ ಅರಣ್ಯ ಇಲಾಖೆ…..
ಬೀದರ್ ಜಿಲ್ಲೆಯ ಮನ್ನಾಏಖ್ಖೇಳ್ಳಿ ಗ್ರಾಮದಲ್ಲಿ ಅರಣ್ಯ ಪ್ರದೇಶ ಒತ್ತುವರಿ ತೆರವು ಕಾರ್ಯಾಚರಣೆ…..
ಅಕ್ರಮವಾಗಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡ ಪ್ರದೇಶ ತೆರವಿಗೆ ಮುಂದಾದ ಅರಣ್ಯ ಇಲಾಖೆಯ ಅಧಿಕಾರಿಗಳು…..
ಸರ್ವೇ ನಂಬರ್ 1ರಲ್ಲಿ 40 ಏಕ್ಕರೆ ಭೂಮಿ ತೆರವಿಗೆ ಮುಂದಾದ ಅಧಿಕಾರಿಗಳು.
ಅತಿಕ್ರಮಣ ಸ್ಥಳದಲ್ಲಿ ಕಟ್ಟಡ ಕಟ್ಟಲು ಮುಂದಾಗಿದ್ದ ಅತಿಕ್ರಮಣಕಾರರು….
ಹುಮನಬಾದ್ ಆರ್ಎಫ್ಓ ಶಿವಕುಮಾರ್ ರಾಥೋಡ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ.
ಡಿ.ಎಫ್.ಓ ವಾನತಿ ಎಮ್.ಎಮ್ ಅವರ ಆದೇಶದ ಮೇರೆಗೆ ತೆರವಿಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗಳು…..
0 Comments