ಚಳ್ಳಕೆರೆ ಜ.22 ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಆಲಂಕಾರಗಳನ್ನು ಮಾಡಲಾಗಿತ್ತು. ಚಳ್ಳಕೆರೆ ನಗರದ ಶ್ರೀರಾಮ ಮಂದಿರ.ಗಾಯಿತ್ರಿ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಹೋಮ ಹವನ ವಿಶೇಷ ಪೂಜೆಗಳನ್ನು ನೆರವೇರಿಸಿ ದೇವಸ್ಥಾನಗಳ ಆವರಣ. ಕಲ್ಯಾಣ ಮಂಟಪ ಗಳಲ್ಲಿ ಅನ್ನಸಂತರ್ಪಣೆ. ನಗರದ ಪ್ರಮುಖ ರಸ್ತೆಗಳಲ್ಲಿ ವರ್ತಕರು ಶ್ರೀರಾಮನ ಪ್ರೀಯವಾದ ಪಾನಕ.ಕೋಸಂಬರಿ ವಿತರಣೆ ಮಾಡಿದರೆ .ಗೆಳೆಯರ ಬಳಗದವತಿಯಿಂದ ಲಾಡು ವಿತರಣೆ ಮಾಡಿದರೆ ದೇವಸ್ಥಾನ. ಮನೆ.ಅಂಗಡಿಗಳಮೇಲೆ
ವಾಹನ ಗಳ ಮೇಲೆ ಶ್ರೀರಾಮನ ಕೇಸರಿ ಬಾವುಗಳದೆ ಸದ್ದು. ಬಯಲು ಸೀಮೆಯ ಬರದ ನಾಡಿನಲ್ಲಿ ಶ್ರೀರಾಮನ ಜಪ
ಪೂಜೆ ವಿಶೇಷವಾಗಿ ಆಚರಣೆ ಮಾಡಿವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಬರದ ನಾಡಿನಲ್ಲಿ ಶ್ರೀರಾಮನವಮಿ ಹಬ್ಬದ ವಾತಾವರಣ ಸಂಭ್ರಮ ಮೂಡಿತ್ತು.
![](https://janadhwani.in/wp-content/uploads/2024/01/IMG-20240122-WA0131.jpg)
![](https://janadhwani.in/wp-content/uploads/2024/01/IMG-20240122-WA0259.jpg)
![](https://janadhwani.in/wp-content/uploads/2024/01/IMG-20240122-WA0121.jpg)
0 Comments