ಚಳ್ಳಕೆರೆ ಮೇ25ವೃದ್ಯಾಪ್ಯ, ಅಂಗವಿಕಲ ವೇತನ
ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿಯೋಜನೆಯ
ಫಲಾನುಭವಿಗಳು ಅಂಚೆ ,ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ಚಳ್ಳಕೆರೆ ನಗರದ ಮುಖ್ಯ ಕಚೇರಿಯಲ್ಲಿ ಅಂಚೆ ವಿತರಕರಿಗೆ ನೀಡಿದ ಮೊಬೈಲ್ ಹಿಂಪಡೆದಿರುವುದರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಸಿಮಾರು 20 ದಿನಗಳಿಂದ ಸ್ಥಗಿತಗೊಂಡಿದ್ದು ಅಂಚೆ ಕಚೇರಿಯ ಖಾತೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಪಿಂಚಿಣಿ ಹಣ ಬಿಡಿಸಲು ಸಾಧ್ಯವಾಗುತ್ತಿಲ್ಲ ಖಾಸಗಿಯವರ ಬಳಿ ಹಣ ಬಿಡಿಸಿದರೆ 20 ರೂ ಹಣ ಪಡೆಯುತ್ತಾರೆ ಅಂಚೆ ಕಚೇರಿಯಲ್ಲಿ ಹಣ ಬಿಡಿಸಲು ಸಾಧ್ಯವಾದೆ ಖಾಸಗಿಯವರ ಬಳಿ ಹಣ ಬಿಡಿಸುವಂತಾಗಿದೆ
. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ನಗರದ ಮುಖ್ಯ ಅಂಚೆ ಕಚೇರಿಗೆಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments