ಹಿರಿಯೂರು :
ನಗರದ ಬಳಿಯ ಮಲ್ಲೇಣುವಿನ “ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್” ರವರ ‘ಪವರ್ ಫುಲ್ ಫ್ಯಾನ್ಸ್ ಅಭಿಮಾನಿಗಳ ಸಂಘ’ದ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 2ನೇ ವರ್ಷದ ಚಿರಸ್ಮರಣೆ ಅಂಗವಾಗಿ ಶ್ರೀ ಶುಭೋದಯ ವೃದ್ಧಾಶ್ರಮದ ಎಲ್ಲರಿಗೂ ಸಂಜೆಯ ಭೋಜನದ ವ್ಯವಸ್ಥೆ ಮಾಡಿದ್ದರು.
ಹಾಗಾಗಿ ಅಭಿಮಾನಿಗಳ ಆರಾಧ್ಯದೈವ ಅಪ್ಪುರವರ ಎಲ್ಲ ಅಭಿಮಾನಿ ದೇವರುಗಳಿಗೆ ವೃದ್ಧಾಶ್ರಮ ಸಮಿತಿಯ ಪರವಾಗಿ ಆ ದೈವದ ಆಶೀರ್ವಾದ ಸದಾ ಲಭಿಸಲೆಂದು ಹಾರೈಸಿ, ಎಲ್ಲಾ ಸೇವಾಕರ್ತರಿಗೂ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿರವರು ನಿವಾಸಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments