ಚಿತ್ರದುರ್ಗ, ಡಿಸೆಂಬರ್ 22: ಚಿತ್ರದುರ್ಗ ತಾಲ್ಲೂಕಿನ ಆಯಿತೋಳು ಗ್ರಾಮದ
ರೇವಣಸಿದ್ದಪ್ಪ (50) ತಂಗಿ ಊರಾದ ಹಂಪಯ್ಯನಮಾಳಿಗೆ-
ಗೊಲ್ಲರಹಟ್ಟಿಗೆ ಹೋಗುವಾಗ
ಬೊಮ್ಮನೆಹಳ್ಳಿ ಕಡೆಯಿಂದ ಗೊಲ್ಲರಹಟ್ಟಿ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿರುವಾಗ
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಪ್ರವೀಣ (32)
ಅತೀ ವೇಗ ಮತ್ತು ಅಜಾಗೂರುಕತೆಯಿಂದ
ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ರೇವಣಸಿದ್ದಪ್ಪನಿಗೆ ಹಿಂದಿನಿಂದ
ಡಿಕ್ಕಿ ಹೊಡೆದ ಪರಿಣಾಮ ರೇವಣಸಿದ್ದಪ್ಪ ಹಾಗೂ ಬೈಕ್ ನಲ್ಲಿದ್ದ ಮೂರು ಜನರು
ರಸ್ತೆಗೆ ಬಿದ್ದಿದ್ದು ರೇವಣಸಿದ್ದಪ್ಪನಿಗೆ ಬಲವಾದ ಪೆಟ್ಟು ಬಿದ್ದಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ
ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರೇವಣಸಿದ್ದಪ್ಪರವರನ್ನು
ದಾವಣಗೆರೆ ಚಿಟಗೇರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ
ರೇವಣಸಿದ್ದಪ್ಪ ಮೃತಪಟ್ಟಿರುತ್ತಾನೆ. ಈ ಬಗ್ಗೆ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments