ಪಾದಚಾರಿಗೆ ಬೈಕ್ ಡಕ್ಕಿ ಆಸ್ಪತ್ರೆಗೆ ಸಾಗಿಸುವಾಗ ಸಾವು.

by | 04/11/23 | ಅಪಘಾತ

ಚಳ್ಳಕೆರೆ ನ.4 ಪಾದಚಾರಿಗೆ ಬೈಕ್ ಡಿಕ್ಕಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆ ಬಳಿ ರಸ್ತೆ ಬದಿನಡೆದುಕೊಂಡು ಹೋಗುತ್ತಿದ್ದ ಜಗದೀಶ್ (65)
ಎಂಬಾತನಿಗೆ ನೆಹರು ಸರ್ಕಲ್‌ನಿ0ದ ಹಿರಿಯೂರು
ಕಡೆಗೆ ಚಲಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದ
ಪರಿಣಾಮವಾಗಿ ಗಾಯಗೊಂಡಿದ್ದ, ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದಯ್ಯುವಾಗ ಮೃತಪಟ್ಟಿದ್ದಾನೆ
ಬೈಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತನ ಪತ್ನಿ ದೂರು ನೀಡಿದ್ದು ಪಿ ಎಸ್ ಐ ಸತೀಶ್ ನಾಯ್ಕ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *