ನಾಯಕನಹಟ್ಟಿ:: ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಕ್ಷೇತ್ರ ಮಂಡಲ ವಿಶ್ವ ನಾಯಕ ನರೇಂದ್ರ ಮೋದಿಜಿ ರವರ 3ನೇ ಬಾರಿ ಪ್ರಧಾನ ಮಂತ್ರಿ ಪದಗ್ರಹಣ ಸ್ವೀಕರಿಸಿದ ಪ್ರಯುಕ್ತ ನಾಯಕನಹಟ್ಟಿ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರು ಹಾಗೂ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎನ್.ಮಹಾಂತಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ ,
ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯ. ತಿಪ್ಪೇಶ್ ಹಟ್ಟೆರ್, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಗಿಡ್ಡಾಪುರ ಬಿ ಬೋರಯ್ಯ, ತಿಪ್ಪೇಶ್ ರೇಖಲಗೆರೆ ಮಂಡಲ ಸದಸ್ಯರು, ಉಮೇಶ್ ನಾಯಕನಹಟ್ಟಿ ಶಕ್ತಿಕೇಂದ್ರದ ಪ್ರಮುಖರು, ಲೋಕೇಶ್ Nಮಹಾದೇವಪುರ ಭಾಗವಹಿಸಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments