ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಆಸಕ್ತಿ ಇರುವವರು ನಿಮ್ಮ ಹೆಸರುಗಳನ್ನು ತಿಳಿಸಬಹುದು ಸಿ. ಮಹೇಶ್

by | 09/10/23 | ರಾಜಕೀಯ

ಚಳ್ಳಕೆರೆ ಜನಧ್ವನಿ ವಾರ್ತೆ ಅ.9, ನಗರದ ಪ್ರವಾಸಿ ಮಂದಿರದಲ್ಲಿ ಕೆಆರ್ ಎಸ್ ಪಕ್ಚದ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಹೆಸರುಗಳನ್ನು ಸರ್ವಾನುಮತದಿಂದ ಸೂಚಿಸಲಾಯಿತು. ಚಳ್ಳಕೆರೆ ತಾಲೂಕು ಘಟಕ ರಚನೆ ಮಾಡುವುದರ ಬಗ್ಗೆ ಕರೆದ ಸಭೆಗೆ ಆಗಮಿಸಿದ ಬಳ್ಳಾರಿ ಹಾಗೂ ವಿಜಯನಗರ ಉಸ್ತುವಾರಿಗಳಾದ ಮಹೇಶ್ ಸಿ. ಜಿಲ್ಲಾಧ್ಯಕ್ಷ ನಾಗರೆಡ್ಡಿ .ಜಿಲ್ಲಾ ಪ್ರಧಾನ ಕಾರ್ಯದರ್ಶಿಹೇಮಗಿರಿ ಬಣಕರ್. ಜಿಲ್ಲಾ ಕಾರ್ಯದರ್ಶಿಗಳಾದ ಬಾಲರಾಜು. ಚಂದ್ರಣ್ಣ.ಚಳ್ಳಕೆರೆ ತಾಲೂಕು ಮಾಜಿ ಅಧ್ಯಕ್ಷರು ಮಾರುತಿ. ಚಳ್ಳಕೆರೆ ತಾಲೂಕಿನ ಎಂಎಲ್ಎ ಪರಾಜಿತ ಅಭ್ಯರ್ಥಿ ಭೋಜರಾಜ್ .ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ತಾಲೂಕ್ ಘಟಕಕ್ಕೆ ಆಯ್ಕೆಯಾಗಲು ಹೆಸರನ್ನು ಸೂಚಿರಿಸುತ್ತಾರೆ.
ತಾಲೂಕು ಅಧ್ಯಕ್ಷರು
ಮಾರುತಿ.ಭೋಜರಾಜು
ಉಪಾಧ್ಯಕ್ಷರು
ಏಕಾಂತ್ ರೆಡ್ಡಿ
ತಾಲೂಕು ಪ್ರಧಾನ ಕಾರ್ಯದರ್ಶಿ
ಮನೋರೆಡ್ಡಿ
ರವಿಕುಮಾರ್
ಕಾರ್ಯದರ್ಶಿ
ಜಬಿ ಉಲ್ಲಾ
ಮಣಿಕಂಠ
ದರೇಶ್
ಹನುಮಂತ್ ರಾಯ
ಇನ್ನು ಯಾರಾದರೂ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಆಸಕ್ತಿ ಇರುವವರು ನಿಮ್ಮ ಹೆಸರುಗಳನ್ನು ತಿಳಿಸಬಹುದು ಸಿ. ಮಹೇಶ್ ತಿಳಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *