ದಾವಣಗೆರೆ ಜ.10 ಯುವಕನೋರ್ವನ ಮೃತದೇಹ ರಲ್ವೇಹಳಿ ಮೇಲೆ ಪತ್ತೆಯಾಗಿರು ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಹರೀಶ್(28) ನೆಹರು ವೃತದ ಮಹಡಿಯಲ್ಲಿನ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವ ಬುಧಾವರ ಇದ್ದಕ್ಕಿದ್ದಂತೆ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಬಳಿ ರೈಲ್ವೇ ಹಳಿಯ ಮೇಲೆ ಶವವಾಗಿ ಪತ್ತೆಯಾಗಿರುವುದು ಮೃತನ ಕುಟುಂಬಸ್ಥರು ಇದು ಕೊಲೆ ಎಂದು ಶಕಿಸಲಾಗಿದ್ದು ಪೋಲಿಸ್ ತನಿಖೆ ನಂತರ ಇದು ಕೊಲೆಯೋ ಆತ್ಮಹತ್ಯೆಯೋ ಎಂದು ತಿಳಿಯಲಿದೆ.
ಮೃತ ಹರೀಶನ ಸಂಬಂಧಿ ಯುವನೊಬ್ಬ ಸುಮಾರು ಒಂದು ವರ್ಷದ ಹಿಂದೆ ಚಳ್ಳಕೆರೆ ನಗರದ ಅಭಿಶೇಖ್ ನಗರದ ರೈಲ್ವೇ ಹಳಿ ಮೇಲೆ ಇದೇ ರೀತಿ ಶವ ಪತ್ತೆಯಾದ ಬೆನ್ನಲ್ಲೇ ಅದೇ ರೀತಿ ಮತ್ತೊಂದು ಘಟನೆ ನಡೆದಿರುವುದು ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments