ನೂತನ ತಳಿ ಸಿರಿ ಸೀಡ್ಸ್ ಮೆಕ್ಕೆಜೋಳ ೧.ಎಕರೆಗೆ ೩೫.ಕಿಂಟ್ವಾಲ್ ಇಳುವರಿ ಪ್ರಯೋಗಿಕ ಪರೀಕ್ಷೆಯಲ್ಲಿ ರೈತ ಪುಲ್ ಖುಷ್

by | 02/04/23 | ಸುದ್ದಿ

ಚಳ್ಳಕೆರೆ : ರೈತರ ಮೊಗದಲ್ಲಿ ಸಂತಸ ಮೂಡಿಸುವ ನೂತನ ಮೆಕ್ಕೆಜೋಳದ ಸಿರಿ ಸೀಡ್ಸ್ ತಳಿ ಇಂದು ಮಧ್ಯ ಕರ್ನಾಟಕದ ಭಾಗದಲ್ಲಿ ಬೇಸಿಗೆ ಕಾಲದ ತಾಪಮಾನದಲ್ಲಿ ಉತ್ತಮ ಇಳುವರಿ ಬಂದಿರುವುದು ಸಂತಸ ತಂದಿದೆ ಎಂದು ಸಿರಿ ಸೀಡ್ಸ್ ನ ಮ್ಯಾನಜರ್ ಶಶಿಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಸಿರಿ ಪ್ರೆವೈಟ್ ಲಿಮಿಟೆಡ್ ಕಂಪನಿಯಿAದ ಪ್ರಗತಿ ಪರ ರೈತ ಪ್ರಬಣ್ಣ ರವರ ತೋಟದಲ್ಲಿ ಆಮ್ಮಿಕೊಡಿದ್ದ ಸೀರಿ ಸೀಡ್ಸ್ ತಳಿಯ ಪ್ರಯೋಗಿಕ ಬೆಳೆ ಪರೀಕ್ಷಣಾ ಕಾರ್ಯಗಾರದಲ್ಲಿ ಸುಮಾರು ರೈತರೊಟ್ಟಿಗೆ ಸಿರಿ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಿರಿ ಸೀಡ್ಸ್ನ್ನು ಆ ಭಾಗದ ಎಲ್ಲಾ ರೈತರಿಗೆ ಪರಿಚಯಿಸಿದರು.
ಕಳೆದ ತಿಂಗಳುಗಳಲ್ಲಿ ಪ್ರಯೋಗಿಕವಾಗಿ ಸಿರಿ ಸೀಡ್ಸ್ನ ರೈಡರ್ ಎಂಬ ನೂತನ ತಳಿಯ ಮೆಕ್ಕೆಜೋಳದ ಬೀಜವನ್ನು ರೈತ ಪ್ರಬಣ್ಣ ಬಿತ್ತನೆ ಮಾಡಿದ್ದಾನೆ ಆದರೆ ಈಗ ಅದು ಹುಲಸಾಗಿ ಬೆಳೆದು ಉತ್ತಮ ಬೆಳೆ ಬಂದಿದೆ. ಕಳೆದ ವರ್ಷ ಮಧ್ಯ ಕರ್ನಾಟಕ ಭಾಗಕ್ಕೆ ಕಾಲಿಟ್ಟ ಸಿರಿ ಸೀಡ್ಸ್ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ರೈತರ ಬದುಕಿನ ಉತ್ತಮ ಇಳುವರಿ ನೀಡುವ ಉತ್ತಮ ತಳಿಯಾಗಿದೆ, ಇನ್ನೂ ಮೊಟ್ಟ ಮೊದಲ ಬಾರಿಗೆ ಆಂದ್ರ ಪ್ರದೇಶದ ಹೈದರಬಾದಿನಿಂದ ಬೆಣ್ಣೆ ನಗರಿ ದಾವಣಗೆರೆಗೆ ಬಂದ ಈ ಸಿರಿ ಸೀಡ್ಸ್ ತಳಿ ಈಡೀ ರಾಜ್ಯ ವ್ಯಾಪ್ತಿ ಹಬ್ಬಿ ಉತ್ತಮ ಇಳುವರಿ ನೀಡುವಲ್ಲಿ ಯಶ್ವಸಿಯಾಗಿದೆ.
ಇನ್ನೂ ಸಿರಿ ಸೀಡ್ಸ್ನ ಕಂಪನಿಯ ಮ್ಯಾನೆಜರ್ ಸೋಮಶೇಖರ್ ಮಾತನಾಡಿ, ಈ ತಳಿಯುವ ಉತ್ತಮವಾಗಿದ್ದು ಎಲ್ಲಾ ಕಾಲ ಮಾನಕ್ಕೂ ಭಿತ್ತನೆ ಮಾಡುವಂತ ಸೀಡ್ಸ್ ಈದಾಗಿದೆ ಇನ್ನೂ ಅತೀ ಕಡಿಮೆ ರೋಗ ಲಕ್ಷಣ ಹೊಂದಿರುವ ಈ ಬೀಜ ರೈತನಿಗೆ ವರದಾನವಾಗಿದೆ, ಸೊಮಗುತ್ತು ಗ್ರಾಮದ ರೈತ ಕೇವಲ ೨.ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾನೆ ಆದರೆ ಈಗ ಕೇವಲ ಒಂದು ಎಕರೆಗೆ ಸು ೩೫ ಕಿಂಟ್ವಾಲ್ ಮೆಕ್ಕೆಜೋಳ ಬೆಳೆದಿದ್ದಾನೆ ಆದ್ದರಿಂದ ಸಿರಿ ಸೀಡ್ಸ್ ರೈತನಿಗೆ ತುಂಬಾ ಇಳುವರಿ ನೀಡುವ ಪ್ರಮುಖವಾದ ಮೆಕ್ಕೆಜೋಳದ ಬೀಜವಾಗಿದೆ ಎಂದರು.
ಈದೇ ಸಂಧರ್ಭದಲ್ಲಿ ಪ್ರಗತಿ ಪರ ರೈತ ಪ್ರಬಣ್ಣ, ಸಿರಿ ಸೀಡ್ಸ್ ಕಂಪನಿ ಸಿಬ್ಬಂದಿಯಾದ ಚನ್ನಗಾನಹಳ್ಳಿ ಮಾರಣ್ಣ, ಮಂಜುನಾಥ್, ಪ್ರಕಾಶ್, ವಿಶ್ವನಾಥ್, ಹಾಗೂ ಗ್ರಾಮದ ಹಲವು ರೈತರು ಭಾಗವಹಿಸಿದ್ದರು.

.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page