ಜನಧ್ವನಿ ಕಾಳಜಿ ಜಿಲ್ಲೆಯ ಜನಧ್ವನಿ ವೆಬ್ಸೈಟ್ ನ್ಯೂಸ್
ಈಗ ಮತ್ತೊಂದು ಮಹತ್ವದ ಹೆಜ್ಜೆ
ಇರಿಸಿದೆ. ಪ್ರತಿ ಹಳ್ಳಿಯಲ್ಲಿನ ಬೆಳವಣಿಗೆಯು
ಸುದ್ದಿಯಾಗಬೇಕು, ಪ್ರತಿ ಹಳ್ಳಿಯ ಸುದ್ದಿಗೂ ಮಹತ್ವ
ಸಿಗಬೇಕು. ಇದೇ ಕಾರಣಕ್ಕೆ ಜನಧ್ವನಿ ನ್ಯೂಸ್ ವೆಬ್
ಪ್ರಾರಂಭ ಮಾಡಲಾಗಿದ್ದು
ಜನಧ್ವನಿ ಎಂದೇ..! ಹೆಸರೆ ಹೇಳುವಂತೆ ನಿಮ್ಮೂರಿನ ಕುಡಿಯುವ .ನೀರು.ರಸ್ತೆ. ಚರಂಡಿ. ಕಚೇರಿಯಲ್ಲಿ ಕೆಲಸ ವಿಳಂಬ . ಜಾತ್ರೆ .
ಕ್ರೀಡಾಕೂಟ. ಕೃಷಿ.ಶಿಕ್ಷಣ. ಆರೋಗ್ಯ. ಕಥೆ.ಕವನ ನಿಮ್ಮೂರಿನ ವಿಶೇಷ
ಸಂಗತಿಗಳು, ಸಾಧನೆ,
ಶಾಲೆಯಕಾರ್ಯಕ್ರಮಗಳು ಗ್ರಾಮ ಪಂಚಾಯಿತಿ ಸಭೆಗಳು, ನಿಮ್ಮೂರಿನ ಸಮಸ್ಯೆಗಳು
ಸೇರಿದಂತೆ ಪ್ರತಿ ವಿಚಾರವು
ಸುದ್ದಿಯಾಗಬೇಕೆ ಜನಧ್ವನಿ ವಾಟ್ಸ್ ಆಪ್ ಗ್ರೋಪ್ ಗೆ ವೀಡಿಯೋ. ಪೋಟೋ. ಮಾಹಿತಿ ಹಾಕಿ.
ಗಂಡ ಹೆಂಡತಿ ಜಗಳ, ಸಹೋದರರ ಕಲಹ,ಆಸ್ತಿ
ವ್ಯಾಜ್ಯ ಸೇರಿದಂತೆ ವೈಯಕ್ತಿಕ ವಿಚಾರಗಳಿಗೆ ಅವಕಾಶವಿಲ್ಲ
ಸುದ್ದಿಗಳನ್ನು ಕಳುಹಿಸುವಾಗ ಫೋಟೊ
ಕಳುಹಿಸುವುದು ಕಡ್ಡಾಯ. ವಿಡಿಯೋ ಇದ್ದರೆ
ಅದನ್ನು ಕೂಡ ಕಳುಹಿಸಬಹುದಾಗಿದೆ.
ಅಪಘಾತಗಳು, ಅಪರಾಧದ ಮಾಹಿತಿ ನೀಡುವಾಗ
ಆತುರ ಬೇಡ. ಗಾಯಾಳುಗಳು, ನೊಂದವರ ರಕ್ಷಣೆ
ಕಾರ್ಯ ಮೊದಲು ನಡೆಯಲಿದೆ. ಪೊಲೀಸರಿಗೆ
ಘಟನೆಯ ಮಾಹಿತಿ ನೀಡಿ, ಆಸ್ಪತ್ರೆಗೆ
ಕರೆದೊಯ್ಯಲು ವ್ಯವಸ್ಥೆ ಮಾಡಿ. ಆ ಬಳಿಕ ಸುದ್ದಿ
ಕಳುಹಿಸಿ, ಸುದ್ದಿಗಿಂತಲೂ ಪ್ರಾಣ ಮುಖ್ಯ ಅದು
ನಮ್ಮ ಅದ್ಯತೆ.
ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ
16:9 ರೀತಿಯಲ್ಲಿ ಇರಲಿ, ಅಂದರೆ
ಮೊಬೈಲನ್ನು ಅಡ್ಡ ಹಿಡಿದು ರೆಕಾರ್ಡ್ ಮಾಡಿ.
ಸ್ಮಿನ್
ನ್
ಕಾರ್ಯಕ್ರಮದ ಮಾಹಿತಿ ನೀಡುವಾಗ ಸಾದ್ಯವಾದರೆ
ಆಮಂತ್ರಣ ಪತ್ರಿಕೆಯ ಫೋಟೊ ಇರಲಿ.
ಕಾರ್ಯಕ್ರಮದ ಕುರಿತು ಸಣ್ಣದೊಂದು ಟಿಪ್ಪಣಿ
ಕಳುಹಿಸಿ.
ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ಜೊತೆಗೆ ನಿಮ್ಮ
ಹೆಸರು, ಊರಿನ ಹೆಸರು ಕಳುಹಿಸುವುದು
ಮರೆಯಬೇಡಿ. ಮಾಹಿತಿ ಜೊತೆಗೆ ನಿಮ್ಮ ಹೆಸರು,
ಊರು ಇರಲಿ ಸುದ್ದಿ ಪ್ರಕಟಿಸುವಾಗ
ಮಾಹಿತಿದಾರರ ಗೌಪ್ಯತೆ ಕಾಪಾಡುತ್ತೇವೆ. ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments