ಚಳ್ಳಕೆರೆ ಆ.23. ಸಂತ ಶ್ರೇಷ್ಠ ಜಾತಿ .ಅನಿಷ್ಟಪದ್ದತಿ ಹೋಗಲಾಡಿಸಲು ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನದ ಆಚರಣೆ ಮುನ್ನವೇ ಅವಮಾನ ಮಾಡಿರುವ ಘಟನೆ ನಡೆದಿದ್ದು ತೀವ್ರಖಂಡನೀಯವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮಪಂಚಾಯತ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿಯಿಂದ ಆಚರಣೆ ಮಾಡುವ ಬುಸವ.ವಾಲ್ಮೀಕಿ.ಅಂಬೇಡ್ಕರ್ ಸೇರಿದ ವಿವಿಧ ಮಹಾನಿಯರ ಪೋಟೋ ಸಾಲಿನಲ್ಲಿದ್ದ ಶ್ರೀ ಬ್ರಹ್ಮಶ್ರೀ ನಾರಾಯಣಗುರುಗಳ ಫೋಟೋವನ್ನು ನೂತನವಾಗಿ ಆಯ್ಕೆಯಾದ ತಕ್ಷಣ ಗುರುಳ ಪೋಟೋ ತೆಗೆದು ಹಾಕಿರುವುದು ಗುರುಗಳಿಗೆ ಹಾಗೂ ಈಡಿಗ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ ಈ ಬಗ್ಗೆ ಅಧಿಕಾರಿಗಳ ಗಮನ ಸೇಳೆದರೂ ತಾವುದೇ ಪ್ರಯೋಜನವಾಗಿಲ್ಲ
ಗುರುವಾರ ಬೆಳಗ್ಗೆ 11.30 ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಾರಾಯಣಗುರುಗಖ ಜನ್ಮದಿನಾರಣೆ ಆ31 ರಂದು ಆಚರನೆಯ ಸಡಗರಜ್ಜೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ರೇಹಾನ್ ಪಾಷ ಇವರು ಪೂರ್ವ ಭಾವಿ ಸಭೆ ಕರೆದಿದ್ದು ಸಾಮಾಜದವತಿಯಿಂದ ತೀವ್ರವಾಗಿ ಖಂಡಿಸಲಾಗುವುದು ಎಂದು ಈಡಿಗ ಸಮುದಾಯಸ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ನಾರಾಯಣಗುರುಗಳ ಜಯಂತಿ ಸಂಭ್ರಮಚಾರಣೆ ಮುನ್ನವೇ ಗುರುಗಳಿಗೆ ಗ್ರಾಪಂ ಅಧ್ಯಕ್ಷರೊಬ್ಬರು ಸವಮಾನ ಮಾಡಿದ್ದಾರೆ. ನಾರಾಯಣ ಗುರುಗಳು ಒಂದು ಧರ್ಮದ, ಒಂದು ಜಾತಿಯ ಗುರುವಲ್ಲ. ಅವರು ಬಡತನದ ಒಳಗಿರುವ ಸತ್ಯ.
ನಾರಾಯಣ ಗುರು ಹುಟ್ಟಿದ್ದು ಸರ್ವಧರ್ಮದ, ಬಹು ಸಂಸ್ಕೃತಿಯ ನೆಲೆಯಾದ ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದ ಚೆಂಬಿಳಂತಿ ಎಂಬ ಗ್ರಾಮದಲ್ಲಿ. ಇಂದಿಗೆ 164 ವರ್ಷಗಳ ಹಿಂದೆ ಅಂದರೆ 1854ನೇ ಇಸವಿ ಶ್ರಾವಣ ಮಾಸದ ಶತಭಿಷ ನಕ್ಷ ತ್ರದಲ್ಲಿ ಓಣಂ ಹಬ್ಬದ ಮೂರನೇ ದಿನದಂದು ತಂದೆ ಮಾದನ್ ಆಶಾನ್ ತಾಯಿ ಕುಟ್ಟಿ ಅಮ್ಮಾಳ್. ಈಳವ ಜಾತಿಗೆ ಸೇರಿದ ಕುಟುಂಬ. ಮಗುವಿಗೆ ನಾರಾಯಣ ಎಂಬ ಹೆಸರಿಟ್ಟು ಪ್ರೀತಿಯಿಂದ ‘ನಾಣು’ ಎಂದು ಕರೆದರು. ನಾಣು ಹುಟ್ಟಿದ್ದು ಬ್ರಿಟೀಷ್ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ. ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಮೊದಲಾದ ಅನಿಷ್ಟ ಆಚರಣೆಗಳ ಪದ್ದಿಗಳ ಹೋರಾಡಿದ್ದ ಮಮಾನ್ ಸಂತ ಶ್ರೀ ಬ್ರಹ್ಮಶ್ರೀ ನಾರಾಣಗುರುಳ ಸರಕಾರಿ ಕಚೇರಿಯಲ್ಲಿದ್ದ ಪೋಟೋ ವನ್ನು ತೆರವುಗೊಳಿಸಿರುವ ಗ್ರಾಪಂ ಅಧ್ಯಕ್ಷ ಅಸ್ಪೃಶ್ಯತೆ ಮೆರೆದಿದ್ದಾರೆ ಕೂಡಲೆ ನಾರಾಣಗುರುಗಳ ಫೋಟೋ ಹಾದಿದ್ದರೆ ಅಧ್ಯಕ್ಷರ ವಿರುದ್ದ ಹೋರಾಟ ಮಾಡುವುದಾಗಿ ಈಡಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments