ಔನಾಯಕನಹಟ್ಟಿ ಮೇ.28 ಬಡವರ ಆಸ್ಪತ್ರೆ ಎಂದೇ ಕರೆಯಲ್ಪಡುವ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳು ಸ್ವಚ್ಚತೆಯಿಲ್ಲದೆ ಸಾಂಕ್ರಮಿಕ ರೋಗಗಳ ತಾಣವಾಗಿವೆ. ಹೌದು ಇದು ಚಳ್ಳಕೆರೆ ತಾಲೂಕಿನ ಮಾಡಿದಷ್ಟು ನೀಡು ಬಿಕ್ಷೆ ಶ್ರೀಗುರುತಿಪ್ಪೇಶನ ಪುಣ್ಯ ಕ್ಷೇತ್ರಸಲ್ಲಿರು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕಿರುವುದರಿಂದ ಬೆಳ್ಳಂ ಬೆಳಗ್ಗೆ ಹಂದಿಗಳ ಹಿಂಡು ಕಸವನ್ನು ಕೆದರುತ್ತಿರುವ ದೃಶ್ಯ ಜನಧ್ವನಿ ಡಿಜಿಟಲ್ ಮೀಡಿ ಕ್ಯಾಮರ ಕಣ್ಣಿಗೆ ಸರೆಯಾಗಿದೆ.
ಭಗವಂತನಲ್ಲಿ ಪ್ರೇಮಭಕ್ತಿ ಅವಶ್ಯವಾದದ್ದು:- ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ...
0 Comments