ಚಳ್ಳಕೆರೆ ಮಾ.23 ಚಳ್ಳಕೆರೆ ತಾಲ್ಲೂಕು ನಾಯ್ಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
ಮಾ25 ರಿಂದ 27 ರವರೆಗೆ ನಡೆಯಲಿರುವುದರಿಂದ
ಸದರಿ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹ ಆಟಿಕೆಗಳ ಮಾರಾಟ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ಜಾತ್ರಾ ಪೂರ್ವಭಾವಿ ಸಭೆಯ ಮಾ24ರಂದು ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿರುವುದರಿಂದ ನಾಯ್ಕನಹಟ್ಟಿ ಶ್ರೀ ಗುರು
ಚಳ್ಳಕೆರೆ ಮಾ.23 ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹಆಟಿಕೆಗಳನ್ನು ಮಾರಾಟ ಮಾಡುವುದು ರೂಢಿಗತವಾಗಿರುತ್ತದೆ. ಆದರೆ ಇಂತಹ ವಸ್ತುಗಳನ್ನು ಮಾರಾಟ ಮಾಡುವುದನ್ನು
ನಿಷೇಧಿಸಲು ಸೂಚಿಸಲಾಗಿರುತ್ತದೆ.
ಕಿರಿಕಿರಿ
ಪ್ರಯುಕ್ತ ಇಂತಹ ಅಟಿಕೆಗಳಿಂದ
ಮಾಡುವಂತ ಧ್ವನಿ ವರ್ಧಕದಂತಹ ಆಟಿಕೆಗಳನ್ನು ನಿಷೇಧ ಮಾಡುವುದು
ಸೂಕ್ತವಾಗಿರುತ್ತದೆ ಎಂದು ಭಾವಿಸಿ ಸದರಿ ಜಾತ್ರೆ ನಡೆಯುವ ದಿನಾಂಕಗಳಂದು ಮಾರಾಟ ಮಾಡದಂತೆ ನಿಷೇಧಿಸಿ
ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸೂಕ್ತ ಕ್ರಮವಹಿಸಲು ಆದೇಶ ಹೊರಡಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments