ಚಳ್ಳಕೆರೆ ಜನಧ್ವನಿ ವಾರ್ತೆ ಮೇ 2
ನಾನು ಕ್ಷೇತ್ರದ ಶಾಸಕನಾಗುವ ಮುನ್ನವೇ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಜನಸಂಪರ್ಕ ಸಭೆಗಳನ್ನು ಮಾಡುವ ಮೂಲಕ ಮೂಲ ಭೂತ ಸಮ್ಯಗಳ ಪಟ್ಟಿ ಮಾಡಿ ನಾನು ಅವುಗಳನ್ನು ಪೂರೈಸಿದ ತೃಪ್ತಿ ನಗಗಿದೆ ನಾನು ಬರೀ ಭಾಷಣ ಮಾಡಿ ಚಪ್ಪಾಳೆಗಿಟ್ಟಿಸಿಕೊಳ್ಳಲು ಬಂದಿಲ್ಲ ಅಭಿವೃದ್ದಿ ಮಾಡಿರುವನ್ನು ನಿಮ್ಮ ಮುಂದೆ ಇಟ್ಟುಕೊಂಡು ಮತ್ತೊಮ್ಮೆ ಶಾಸಕನಾಗಿ ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಕೊಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಹಿರಿಯ ನಾಗರೀಕರ ಆರ್ಶೀವಾದ ಪಡೆದ ಶಾಸಕ
![](https://janadhwani.in/wp-content/uploads/2023/05/WhatsApp-Image-2023-05-02-at-10.33.21-PM-1024x576.jpeg)
![](https://janadhwani.in/wp-content/uploads/2023/05/WhatsApp-Image-2023-05-02-at-10.33.19-PM-1024x463.jpeg)
ತಾಲೂಕಿನಗೋಪನಹಳ್ಳಿ, ಹೊಟ್ಟೆಪ್ಪನಹಳ್ಳಿ, ಚಿಕ್ಕೇನಹಳ್ಳಿ, ರೆಡ್ಡಿಹಳ್ಳಿ, ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದ ಸುಮಾರು ೨೬೦ ಕ್ಕೂ ಹೆಚ್ಚು ಪ್ರತಿ ಹಳ್ಳಿಗಳಲ್ಲಿ ವಸತಿ, ಕುಡಿಯುವ ನೀರು,ರಸ್ತೆ,ಸಮುದಾದಯ ಭವನ, ಸರಕಾರಿ ಕಟ್ಟಡ, ಚರಂಡಿ ಸೇರಿದಂತೆ ಸೌಲಭ್ಯಗಳನ್ನು ಕಲ್ಪಿಸಿರುವ ಪಟ್ಟಿ ನನ್ನಲ್ಲಿದೆ ಪ್ರತಿ ಹಳ್ಳಿಗೆ ಹೋದಾಗ ಕೆಲವು ನಮ್ಮೂರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮೂರಿಗೆ ನೀಡಿರುವ ಅನುದಾನ, ಕಾಮಗಾರಿಗಳ ಪಟ್ಟಿ ನೋಡಿಕೊಂಡು ಕೆಲಸ ಆಗಿದೆಯೋ ಇಲ್ಲವೇ ನೋಡಿಕೊಂಡು ಬಂದು ನನ್ನ ಬಳಿ ಕೇಳಿ ಎಂದಾಗ ತಪ್ಪಿಬ್ಬಾಗಿ ಹೌದು ಕೆಲಸ ಆಗಿವೆ ನಿಮೇಗೆ ವೊಟ್ ಹಾಕುತ್ತೇವೆ ಎಂದು ಹಳೇದ್ದಾರೆ.
ಕ್ಷೇತ್ರವ್ಯಾಪ್ತಿಯಲ್ಲಿ ೨೦೧೩ ರಿಂದ ಯಾವುದೇ ಹೊಸ ಮದ್ಯದ ಅಂಗಡಿಗಳನ್ನು ಪ್ರಾರಂಭಿಸಲು ಅವಕಾಶ ನೀಡಿಲ್ಲ. ವೇದಾವತಿ ನದಿಯಲ್ಲಿ ಮರಳು ಗಣಿಗಾರಿಕೆಯ ನಿಯಮಗಳನ್ನು ಗಾಳಿಗೆ ತೂರಿ ಮರಳು ಎತ್ತುವ ಮರಳು ಟೆಂಡ್ ರದ್ದುಪಡಿಸಿ ಮರಳು ಎತ್ತುವುದನ್ನು ತಡೆಯಲು ರೈತರೊಂದಿಗೆ ವೇದಾವತಿ ನಧಿ ಪಾತ್ರದಲ್ಲಿ ಪ್ರತಿಭಟನೆ ಮಾಡಿ ಕಡಿವಾಣ ಹಾಕಲಾಗಿದೆ.
ಸಿದ್ದರಾಮಯ್ಯ ಮುಖ್ಯವಂತ್ರಿ ಅವಧಿಯಲ್ಲಿ ಬಡವರು ,ನಿರ್ಗತಿಕರು ಯಾರು ಹಸಿವಿನಿಂದ ಬಳಲಬಾರದು ಎಂಭ ಉದೇಶದಿಂದ ಅನ್ನ ಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾಕ್ಯಾAಟಿನ್ ,ವಸತಿ ಭಾಗ್ಯ, ಆರೋಗ್ಯ, ಶಿಕ್ಷನ, ಕೃಷಿಗೆ ಇಂಜಿನಿಯರಿAಗ್ ಕಾಲೇಜ್ , ಉದ್ಯೋಗ ತರಬೇತಿ ಕೇಂದ್ರ. ಸರಕಾರಿ ಶಾಲಾ ಕಾಲೇಜ್ ಕಟ್ಟಡಗಳ ಅಭಿವೃದ್ದಿ , ಗ್ರಾಮೀಣಹಾಗೂ ನಗರದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದರೂ ಸಹ ವಿರೋಧ ಪಕ್ಷದವರು ಕ್ಷೆತ್ರದಲ್ಲಿ ಅಭಿವೃದ್ಧಿ ಕಂಡಿಲ್ಲ, ಶಾಸಕರು ಕ್ಷೇತ್ರದಲ್ಲಿ ಸಂಚರಿಸಿಲ್ಲ, ಈಗ ಚುನಾವಣೆ ಮತ ಕೇಳಲು ಬರುತ್ತಾರೆ ಎಂಬ ಸುಳ್ಳು ವದಂತಿ,ಆರೋಪಗಳಿಗೆ ಕಿವಿಗೊಡದೆ ಮೇಢ ೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ ೩ ಹಸ್ತದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಾAಗ್ರೆಸ್ ಕಾರ್ಯಕರ್ತರು, ಮುಖಂಡರು, ಸೇರಿದಂತೆ ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಉಪಸ್ಥಿತರಿದ್ದರು.
ಗೋಪನಹಳ್ಳಿ ಮತಯಾಚನೆ ಎಂಟ್ರಿಕೊಡುವ ಮುನ್ನ ಮಳೆರಾಯ ಸ್ವಾಗತಕೋರಿ ನಿಲ್ಲಿಸಿದ್ದರಿಂದ ಬೃಹತ್ ಹೂಮಾಲೆ ಹಾಗೂ ಹೂ ಮಳೆ ಸುರಿಸಿ ಮಹಿಳೆಯರು ಆರತಿ ಬೆಳಗುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
0 Comments