ಚಳ್ಳಕೆರೆ ಡಿ.22 ನರೇಗಾ ಯೋಜನೆ ಗ್ರಾಮೀಣ ಜನರಿಗೆ ವರದಾನವಾಗಿದ್ದು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿವಾಗಿ ಸದೃಢರಾಗುವಂತೆ ಬಿಸಿಎಂ ಇಲಾಖೆ ಸಹಾಯಕ ನಿರ್ಧೇಶಕ ನೋಡೆಲ್ ಅಧಿಕಾರಿ ದಿವಾಕರ್ ಕಿವಿಮಾತು ಹೇಳಿದರು.
ತಾಲೂಕಿನ ಪಗಡಲಬಂಡೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 2022-23 ನೇ ಸಾಲಿನ ನರೇಗಾ.15,_ ನೇ ಹಣಕಾಸು ವಿವಿಧ ಯೋಜನೆಗಳ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರದ ಯೋಜನೆಯಡಿ ನರೇಗಾ ಕಾಮಗಾರಿಗಳ ಫಲಾನುಭವಿಗಳ .ವಸತಿ ಆಯ್ಕೆ ಗ್ರಾಮಸಭೆ ಮೂಲಕ ಆಯ್ಕೆ ಮಾಡಲಿದ್ದು ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗ ಬೇಕು .ಈಗಾಗಲೆ ನರೇಗಾ 15 ನೇ ಹಣಕಾಸು ಯೋಜನೆಯಡಿಯಲ್ಲಿ ಅನುಷ್ಠಾನ ಗೊಂಡ ಕಾಮಗಾರಿಗನ್ನು ನಿಮ್ಮ ಮುಂದೆ ಓದಿ ತಿಳಿಸಲಾಗುವುದು ಅವುಗಳ ಬಗ್ಗೆ ನೀವು ಗುಣಮಟ್ಟ ಹಾಗೂ ಕಾಮಗಾರಿಗಳಮ್ನು ಮಾಡಿದ್ದಾರೆಯೇ ಎಂದು ತಿಳಿಸ ಬಹುದು ಎಂದು ಸಭೆ ಗಮನ ಸೆಳೆದರು.
ನಂತರ ಗ್ರಾಮಸ್ಥರು ಮಾತನಾಡಿ ಎಲ್ಲಾ ಕಾಮಗಾರಿಗಳನ್ನು ಗುಣ ಮಟ್ಟದಿಂದ ನಿರ್ಮಿಸಿದ್ದಾರೆ ಯಾವುದೇ ತಕರಾರಿಲ್ಲ ಎಂದು ಅಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ.ಉಪಾಧ್ಯಕ್ಷೆ ತಿಪ್ಪಮ್ಮ.ಸಹಾಯಕ ನಿರ್ದೇಶಕ ಸಂತೋಷ್. ಪಿಡಿಒ ಬಸವರಾಜ್. ತಾಲೂಕು ಲೆಕ್ಕಪರಿಶೋಧಕ ಅಮಿತ್ ಕುಮಾರ್.ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments