ಹಿರಿಯೂರು :
ನಗರದಲ್ಲಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ, ಜಿಲ್ಲಾ ಯುವಸಮಾವೇಶದ ಪೂರ್ವಭಾವಿ ಸಭೆ ನಡೆಸಲಾಯಿತು.
ನಗರದ ಹೂವಿನ ಮಾರುಕಟ್ಟೆ ಸಮೀಪದಲ್ಲಿ, ತಾಲ್ಲೂಕಿನ ಎಲ್ಲಾ ಬೂತ್ ಗಳಿಗೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಎಲ್ ಇ ಡಿ ಸ್ಕ್ರೀನ್ ಮೂಲಕ ಬಿತ್ತರಿಸುವ ವಾಹನ ಪ್ರಗತಿ ರಥ ಕ್ಕೆ, ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಪಾಲಯ್ಯ ಅವರು ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಹಿರಿಯೂರು ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ವಹಿಸಿದ್ದರು. ಜಿಲ್ಲಾಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಅವರು, ಹಿರಿಯೂರು ಮಂಡಲದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗೇಶ್ ಅವರು, ಜಿಲ್ಲಾ ಯುವಮೋರ್ಚಾ ಖಜಾಂಚಿ ಉಮೇಶ್ ಅವರು, ಕಾರ್ಯಾಲಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಅವರು, ಯುವಮೋರ್ಚಾ ಕಾರ್ಯಕರ್ತರಾದ ವಿಶ್ವನಾಥ್. ಎಂ, ಶ್ರೀನಿವಾಸ್ ಆರ್, ಮಂಜುನಾಥ್ ಬಿ. ಎನ್, ಕೃಷ್ಣ ಯಾದವ್ ಪಿ. ಆರ್, ಶ್ರೀ ಶಶಿ, ಮಂಜುನಾಥ್. ವೈ, ಶ್ರೀನಿವಾಸಮೂರ್ತಿ. ಕೆ, ಮಂಜುನಾಥ. ಕೆ, ಶಿವರಾಜ್. ಎಸ್, ದಾಸಪ್ಪ. ಕೆ, ಕೃಷ್ಣ ಕೃಷ್ಣಮೂರ್ತಿ. ಕೆ, ಕೃಷ್ಣಪ್ಪ, ಪಾರ್ಥ ಯಾದವ್, ಹಾಗೂ ಪಕ್ಷದ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments