ಚಳ್ಳಕೆರೆ ಫೆ 20 ಅಭಿವೃದ್ಧಿ ಕಾಮಗಾರಿಗಳ ವಿಚಾರಣೆ ನಡೆಯುವಾಗ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಠಾಣೆ ಮೇಟ್ಟಿಲೇರಿದ್ದು ದೂರು ಪ್ರತಿದೂರು ದಾಖಲಾಗಿರುವ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ನಗರೆಂಗೆರೆ ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಮಹಿಳಾ ಭವನ ಕಟ್ಟಡ ವಿಚಾರವಾಗಿ ಕೆಆರ್ ಎಸ್ ಪಕ್ಷದ ರಾಜ್ಯ ಸಂಚಾಲಕ ಮಹೇಶ್ ಗ್ರಾಮೀಣಾಭಿವೃದ್ಧಿ ಇಲಾಖೆ ದೂರು ನೀಡಿದ್ದರು ದೂರು ಆಧಾರಿಸಿ ಸೋಮವಾರ ಗ್ರಾಪಂ ಕಚೇರಿಯಲ್ಲಿ ದೂರು ದಾರನ ಸಮಕ್ಷಮ ತನಿಖೆ ಮಾಡುವಾಗ ಮಹೇಶ್ ವೀಡಿಯೋ ಮಾಡಿ ಲೈವ್ ಮಾಡುತ್ತಿರುವಾಗ ವೀಡಿಯೋ ಮಾಡಬೇಕು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಪಡಿಸುತ್ತೀಯಾ ಎಂದು ಸ್ತಿçÃಶಕ್ತಿ ಸಂಘದ ಸದಸ್ಯರ ಹಾಗೂಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು ಗ್ರಾಪಂ ಸದಸ್ಯ ಷಣ್ಮುಕಪ್ಪನಿಗೆ ಜಾತಿ ನಿಂದನೆ ಅವ್ಯಾಶ್ಯ ಶಬ್ದಗಳಿಂದ ನಿಂಧಿಸಿದ್ದಾನೆ ಎಂದು ಮಹೇಶನ ವಿರುದ್ದ ಚಳ್ಳಕೆರೆ ಠಾಣೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣದಡಿಯಲ್ಲಿ ಜಾತಿ ನಿಂಧನೆ ಪ್ರಕರಣ ದಾಖಲಿಸಿದ್ದಾರೆ.
ನಾನು ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ದೂರು ನೀಡಿದ್ದೆ ಅಧಿಕಾರಿಗಳು ಕಚೇರಿಯಲ್ಲಿ ತನಿಖೆ ಮಾಡುತ್ತಿರುವಾಗ ನನ್ನ ಮೇಲೇ ಗ್ರಾಪಂ ಸದಸ್ಯ ಷಣ್ಮುಕಪ್ಪ, ಪ್ರಭುಯಾದವ್, ಶೈಲಪ್ಪ ಇತರರು ನನ್ನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಹಾಗೂ ದ್ವಿಚಕ್ರವಾಹನದ ಕೀ ಯನ್ನು ಕಿತ್ತು ಬೀಸಾಕಿದ್ದಾರೆ ಎಂದು ಕೆಆರ್ ಎಸ್ ಪಕ್ಷೆದ ಮಹೇಶನೂ ಸಹ ಚಳ್ಳಕೆರೆ ಠಾಣೆಯಲ್ಲಿ ದೂರು ನೀಡಲಾಗಿದೆ
ಚಳ್ಳಕೆರೆ ಠಾಣೆಯಲ್ಲಿ ಎರಡೂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments